ನೀವು ತಿಳ್ಕೊಳ್ಳಿ ನಿಮ್ಮವರಿಗೂ ಶೇರ್ ಮಾಡಿ
1. ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 'ನರೇಗಾ' ಈ ವರ್ಷ ಎಷ್ಟನೇ ವರ್ಷಾಚರಣೆ ಮಾಡಿಕೊಳ್ಳುತ್ತಿದೆ?
A. ದಶಮಾನೋತ್ಸವ●
B. ಬೆಳ್ಳಿಹಬ್ಬ
C. ಸುವರ್ಣ ಮಹೋತ್ಸವ
D. ವಜ್ರ ಮಹೋತ್ಸವ
2. ಹಿರಿಯ ನಟ ಅನುಪಮ್ ಖೇರ್ ಅವರಿಗೆ ಯಾವ ದೇಶ ಈಚೆಗೆ ವೀಸಾ ನೀಡಲು ನಿರಾಕರಿಸಿತು?
A. ಅಮೆರಿಕಾ
B. ಬ್ರಿಟನ್
C. ಪಾಕಿಸ್ತಾನ●
D. ಆಸ್ಟ್ರೇಲಿಯಾ
3. ರಿಯೋ ಡಿ ಜನೈರೂ ಒಲಿಂಪಿಕ್ಸ್'ನಲ್ಲಿ ಲಯೋನೆಲ್ ಮೆಸ್ಸಿ ಆಡುವುದಿಲ್ಲ ಎಂದು ಹೇಳಲಾಗಿದೆ. ಅಂದಹಾಗೆ ಅವರು ಯಾವ ದೇಶದ ಪ್ರಸಿದ್ಧ ಪುಟ್ಬಾಲ್ ಆಟಗಾರ?
A. ಬ್ರೆಜಿಲ್
B. ಸ್ಪೇನ್
C. ಅರ್ಜೆಂಟಿನಾ●
D. ಜರ್ಮನಿ
4. ರಾಜ್ಯದಲ್ಲಿ ಹೊಸದಾಗಿ ಎಷ್ಟು ನ್ಯಾಯಾಲಯಗಳನ್ನು ಸ್ಥಾಪಿಸಲು ರಾಜ್ಯ ಸಚಿವ ಸಂಪುಟ ಸಭೆ ಈಚೆಗೆ ತೀರ್ಮಾನಿಸಿತು?
A. 155
B. 185
C. 205●
D. 225
5. ರಾಜ್ಯದ ಅತಿದೂಡ್ಡ ಜಿಲ್ಲಾ ಪಂಚಾಯತ್ ಎಂಬ ಖ್ಯಾತಿ ಬೆಳಗಾವಿಗೆ ಇದೆ. ಅಂದಹಾಗೆ ಅಲ್ಲಿನ ಜಿಲ್ಲಾ ಪಂಚಾಯತ್ ಸದಸ್ಯರ ಸಂಖ್ಯೆ ಎಷ್ಟು?
A. 60
B. 70
C. 80
D. 90●
6. ಲೆಪ್ಚಾ ಮೂಲ ನಿವಾಸಿಗಳು ಕೆಳಕಂಡ ಯಾವ ರಾಜ್ಯಕ್ಕೆ ಸಂಬಂಧಪಟ್ಟಿದ್ದಾರೆ?
A. ಜಮ್ಮು ಮತ್ತು ಕಾಶ್ಮೀರ
B. ಸಿಕ್ಕಿಂ●
C. ಅರುಣಾಚಲ ಪ್ರದೇಶ
D. ತ್ರಿಪುರಾ
7. ಬೋಧಗಯಾದಲ್ಲಿರುವ ಪ್ರಸಿದ್ಧ ಮಹಾಬೋಧಿ ಮಂದಿರವನ್ನು ಕೆಳಕಂಡ ಯಾವ ದೊರೆ ನಿರ್ಮಿಸಿದ್ದ?
A. ಅಜಾತಶತ್ರು
B. ಅಶೋಕ●
C. ದೇವಪಾಲ
D. ಧರ್ಮಪಾಲ
8. ಸಿಂಧೂ ಕಣಿವೆ ಸಂಸ್ಕೃತಿಯಲ್ಲಿ ವಿಶಾಲ ಸ್ನಾನದ ಮನೆಯ ಅಸ್ತಿತ್ವ ಕಂಡು ಬಂದದ್ದು ಎಲ್ಲಿ?
A. ಕಾಲಿಬಂಗಾ
B. ಮೋಹೆಂಜದಾರೊ●
C. ಹರಪ್ಪಾ
D. ಲೋಥಲ್
9. 1906ರಲ್ಲಿ 'ಸ್ವರಾಜ್ಯ' ಶಬ್ದವನ್ನು ಮೊದಲು ಬಳಕೆ ಮಾಡಿದವರು ಯಾರು?
!
A. ಮಹಾತ್ಮ ಗಾಂಧಿ
B. ದಾದಾಬಾಯಿ ನವರೋಜಿ●
C. ಮೋತಿಲಾಲ್ ನೆಹರು
D. ಬಾಲಗಂಗಾಧರ ತಿಲಕ್
10. ಮೌಂಟ್ ಅಬುದಲ್ಲಿರುವ ದಿಲವಾಡಾ ಮಂದಿರ ಯಾರಿಗೆ ಸಮರ್ಪಿತವಾಗಿದೆ?
A. ವಿಷ್ಣು
B. ಶಿವ
C. ಬುದ್ಧ
D. ಜೈನ ತೀರ್ಥಂಕರ●
1. ದೇಶದಲ್ಲಿನ 25 ರೈಲ್ವೆ ನಿಲ್ದಾಣಗಳನ್ನು ಮರು ಅಭಿವೃದ್ಧಿಪಡಿಸಲಾಗುತ್ತಿದ್ದು, ಅದರಲ್ಲಿ ರಾಜ್ಯದ ಕೆಳಕಂಡ ಯಾವ ರೈಲು ನಿಲ್ದಾಣಗಳು ಸೇರಿವೆ?
A. ಯಶವಂತಪುರ●●
B. ಕಂಟೊನ್ಮೆಂಟ್ (ಬೆಂಗಳೂರು) ●●
C. ಹುಬ್ಬಳ್ಳಿ
D. ಮಂಗಳೂರು
2. 2017-18ರ ಕೇಂದ್ರ ಆಯ-ವ್ಯಯ ಪತ್ರದಲ್ಲಿ ಎಷ್ಟು ಕಿ.ಮೀ.ಗಳ ಹೊಸ ರೈಲು ಮಾರ್ಗದ ನಿರ್ಮಾಣ ಗುರಿ ಹೊಂದಲಾಗಿದೆ?
A. 25,000 ಕಿ.ಮೀ.
B. 28,000 ಕಿ.ಮೀ.
C. 35,000 ಕಿ.ಮೀ●●
D. 38,000 ಕಿ.ಮೀ.
3. 2017-18ನೇ ಸಾಲಿನ ಬಜೆಟ್'ನ್ನು 1 ರೂಪಾಯಿ ಲೆಕ್ಕದಲ್ಲಿ ನೋಡಿದರೆ ರಕ್ಷಣೆಗೆ ಎಷ್ಟು ಪೈಸೆ ಮೀಸಲಿಡಲಾಗಿದೆ?
A. 6 ಪೈಸೆ
B. 7 ಪೈಸೆ
C. 8 ಪೈಸೆ
D. 9 ಪೈಸೆ ●●
4. ತೆರಿಗೆಗಳಿಂದ ಬಂದ ಆದಾಯದಲ್ಲಿ ರಾಜ್ಯಗಳ ಪಾಲು ರೂಪಾಯಿ ಲೆಕ್ಕದಲ್ಲಿ ಎಷ್ಟು ಪೈಸೆ ಎಂದು ವಿತ್ತ ಸಚಿವರು ಹೇಳಿದ್ದಾರೆ?
A. 20 ಪೈಸೆ
B. 24 ಪೈಸೆ ●●
C. 28 ಪೈಸೆ
D. 32 ಪೈಸೆ
5. ಕೇಂದ್ರದ ಆದಾಯವನ್ನು ರೂಪಾಯಿ ಲೆಕ್ಕದಲ್ಲಿ ಪರಿಗಣಿಸಿದಲ್ಲಿ, ಸಾಲದ ಮುಖಾಂತರ ಭರ್ತಿ ಮಾಡುವ ಪ್ರಮಾಣ ಎಷ್ಟು?
A. 9 ಪೈಸೆ
B. 13 ಪೈಸೆ
C. 19 ಪೈಸೆ ●●
D. 23 ಪೈಸೆ
6. ಬ್ಯಾಂಕ್'ಗಳ ಬಂಡವಾಳ ಸಾಮರ್ಥ್ಯ ಹೆಚ್ಚಿಸಲು 2017-18ರಲ್ಲಿ ಎಷ್ಟು ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ?
A. 8,000 ಕೋಟಿ ರೂ.
B. 10,000 ಕೋಟಿ ರೂ. ●●
C. 12,000 ಕೋಟಿ ರೂ.
D. 16,000 ಕೋಟಿ ರೂ.
7. ಕೇಂದ್ರದ 2017-18ನೇ ಸಾಲಿನ ಬಜೆಟ್'ನಲ್ಲಿ ನವೋದ್ಯಮ (ಸ್ಟಾರ್ಟಪ್) ಗಳಿಗೆ ಎಷ್ಟು ವರ್ಷ ತೆರಿಗೆ ವಿನಾಯಿತಿಯ ಘೋಷಣೆ ಮಾಡಲಾಗಿದೆ?
A. 1 ವರ್ಷ
B. 2 ವರ್ಷ
C. 3 ವರ್ಷ ●●
D. 5 ವರ್ಷ
8. 5 ವರ್ಷಗಳಲ್ಲಿ ಎಷ್ಟು ಕೋಟಿ ರೂ.ಗಳ 'ರೈಲ್ವೆ ಸುರಕ್ಷತಾ ಕೋಶ'ದ ಗುರಿ ಹೊಂದಲಾಗಿದೆ?
A. 50,000 ಕೋಟಿ ರೂ.
B. 75,000 ಕೋಟಿ ರೂ.
C. 1 ಲಕ್ಷ ಕೋಟಿ ರೂ. ●●
D. 1.25 ಲಕ್ಷ ಕೋಟಿ ರೂ.
9. ಕೇಂದ್ರದ ನೂತನ ಬಜೆಟ್'ನಲ್ಲಿ ನರೇಗಾ ಯೋಜನೆಗೆ ಎಷ್ಟು ಮೊತ್ತವನ್ನು ಕಾಯ್ದಿಡಲಾಗಿದೆ?
A. 40,000 ಕೋಟಿ ರೂ.
B. 44,000 ಕೋಟಿ ರೂ.
C. 48,000 ಕೋಟಿ ರೂ. ●●
D. 52,000 ಕೋಟಿ ರೂ.
10. ಕೇಂದ್ರದ 2017-18ನೇ ಸಾಲಿನ ಬಜೆಟ್'ನಲ್ಲಿ ಹುಬ್ಬಳ್ಳಿಯಲ್ಲಿ ಕೇಂದ್ರ ಕಛೇರಿ ಹೊಂದಿರುವ ನೈಋತ್ಯ ರೈಲ್ವೆಗೆ ಎಷ್ಟು ಕೋ.ರೂ. ಹಣವನ್ನು ಒದಗಿಸಲಾಗಿದೆ?
A. 2,874 ಕೋ.ರೂ.
B. 3,074 ಕೋ.ರೂ.
C. 3,174 ಕೋ.ರೂ. ●●
D. 3,274 ಕೋ.ರೂ.
11. 'ಆಫ್ರಿಕಾ ಯಾತ್ರೆ' ಇದು ಕೆಳಕಂಡ ಯಾರ ಪ್ರವಾಸ ಸಾಹಿತ್ಯವಾಗಿದೆ?
A. ಡಿ.ವಿ.ಜಿ
B. ಬಿಎಂಶ್ರೀ
C. ದೇಜಗೌ●●
D. ಗೋವಿಂದ ಪೈ
12. 'ಟಿಂಗರ ಬುಡ್ಡಣ್ಣ', 'ಕುಂಟಾ ಕುಂಟಾ ಕುರವತ್ತಿ' ಇವು ಯಾರು ಬರೆದ ನಾಟಕಗಳು?
A. ಸು.ರಂ. ಯಕ್ಕುಂಡಿ
B. ಚಂದ್ರಶೇಖರ ಪಾಟೀಲ●●
C. ಶಂ. ಬಾ. ಜೋಶಿ
D. ರಂ. ಶ್ರೀ. ಮುಗಳಿ
13. 'ಶ್ರೀಗಿರಿಯಿಂದ ಹಿಮಗಿರಿಗೆ' ಇದು ಕೆಳಕಂಡ ಯಾರ ಪ್ರವಾಸ ಸಾಹಿತ್ಯವಾಗಿದೆ?
A. ಸಾ.ರಾ. ಅಬೂಬಕರ್
B. ಕಮಲಾ ಹಂಪನಾ
C. ಲೀಲಾದೇವಿ ಪ್ರಸಾದ್
D. ಶಾಂತಾದೇವಿ ಮಾಳವಾಡ●●
14. 'ಅಮೆರಿಕದಲ್ಲಿ ನಾನು' ಇದು ಕೆಳಕಂಡ ಯಾರ ಪ್ರವಾಸ ಕಥನವಾಗಿದೆ?
A. ಜಿ. ಎಸ್. ಶಿವರುದ್ರಪ್ಷ
B. ಕೀರ್ತಿನಾಥ ಕುರ್ತಕೋಟಿ
C. ಬಿ.ಜಿ. ಎಲ್. ಸ್ವಾಮಿ●●
D. ಡಿ. ಆರ್. ನಾಗರಾಜ್
15. 'ಮಾಸ್ಕೋದಲ್ಲಿ 22 ದಿನ', 'ಗಂಗೆಯ ಶಿಖರದಲ್ಲಿ', 'ಅಮೆರಿಕದಲ್ಲಿ ಕನ್ನಡಿಗ' ಹಾಗೂ 'ಇಂಗ್ಲೆಂಡಿನಲ್ಲಿ ಚಾತುರ್ಮಾಸ' ಇವು ಕೆಳಕಂಡ ಯಾರ ಪ್ರವಾಸ ಕಥನಗಳಾಗಿವೆ?
A. ತೀನಂಶ್ರೀ
B. ಎ. ಆರ್. ಕೃಷ್ಣಶಾಸ್ತ್ರೀ
C. ಜಿ. ಎಸ್. ಶಿವರುದ್ರಪ್ಪ●●
D. ಚೆನ್ನವೀರ ಕಣ
No comments:
Post a Comment