Friday 2 March 2018

ಸಾಮಾನ್ಯ ಜ್ಞಾನ :- ಕ್ವಿಜ್

👉 ವಿಷಯ :- *ಸಾಮಾನ್ಯ ಜ್ಞಾನ*

01.2017ರ ಭಾರತ ದೇಶದ ಅತ್ಯಂತ ಸ್ವಚ್ಛ ಪ್ರೆಕ್ಷಣಿಕ ಸ್ಥಳ ಯಾವುದು?
A.ಅಜ್ಮೀರ್ ಷರೀಫ್ ದರ್ಗಾ
B.ತಿರುಪತಿ ತಿಮ್ಮಪ್ಪ
C.ಆಗ್ರಾದ ತಾಜಮಹಲ್
D. *ಮಧುರೈ ಮೀನಕ್ಷಿ* ☑☑

02.ರಾಜ ತರಂಗಿಣಿಯ ಕರ್ತೃ ಯಾರು?
A .ನಿಕೊಲೋ ಕೋಂಟಿ
B .ಅಮೋಘವರ್ಷ
C . *ಕಲ್ಹಣ*☑☑
D .ಬಾರ್ಬೋಸ್

03.ಅಂಬಿಕಾ ಅವಳ ಮನೆಯಿಂದ 20.ಮೀ ಪಶ್ಚಿಮಕ್ಕೆ ಹೋಗಿ ಮತ್ತೆ 10.ಮೀ ಎಡಕ್ಕೆ ಹೋಗುತ್ತಾಳೆ. ಇದಾದ ನಂತರ ಅವಳು ಅವಳ ಎಡಕ್ಕೆ 20.ಮೀ ಹೋಗುತ್ತಾಳೆ. ಅವಳು ಅವಳ ಮನೆಯಿಂದ ಎಷ್ಟು ದೂರ & ದಿಕ್ಕಿನಲ್ಲಿ ಇರುತ್ತಾಳೆ?
A .20.ಮೀ  ಉತ್ತರ
B .30.ಮೀ  ದಕ್ಷಿಣ
C . *10.ಮೀ  ದಕ್ಷಿಣ*☑☑
D .10.ಮೀ. ಉತ್ತರ

04.ಜೀವಕೋಶದ 'ಶಕ್ತಿ'ಕೇಂದ್ರ ಎಂದು ಯಾವುದನ್ನು ಕರೆಯುತ್ತಾರೆ?
A . *ಮೈಟೊ ಕಾಂಡ್ರಿಯ*☑☑
B .ಸೆಂಟ್ರಿಯೋಲ್
C .ಗಾಲ್ವಿ ಪರಿಕರ
D .ಲೈಸೊಸೋಮ್

05.ಜೈನಧರ್ಮದ ಪ್ರಥಮ ತೀರ್ಥಾಂಕರ ಯಾರು?
A .ಮಹಾವೀರ
B . *ವೃಷಭನಾಥ*☑☑
C .ಪಾರ್ಶ್ವನಾಥ
D .ಅಂಜಿನಾಥ

06.1969ರಲ್ಲಿ ಎಷ್ಟು ಬ್ಯಾಂಕುಗಳು ರಾಷ್ಟ್ರಿಕರಣ ಗೊಂಡವು?
A .16
B .15
C . *14*☑☑
D .20

07.ಪ್ರಸ್ತುತ ಭಾರತದೇಶದ ರಾಷ್ಟ್ರಧ್ಯಕ್ಷರು ಯಾರು?
A . *ರಾಮನಾಥ ಕೋವಿಂದ*☑☑
B .ನರೇಂದ್ರ ಮೋದಿ
C .ಅರುಣ ಗೊಯೇಲ್
D .ಅರುಣ ಜೆಡ್ಲಿ

08.ರೇಬೀಸ್ ರೋಗವು ಇದಾಗಿದೆ?
A .ಫಂಗಲ್ ರೋಗ
B . *ವೈರಲ್ ರೋಗ*☑☑
C .ಬ್ಯಾಕ್ಟೀರಿಯಾ ರೋಗ
D .ಪ್ಯಾರಟಿಕ್ ರೋಗ

09.ಈಸ್ಟ ಇಂಡಿಯಾ ಅಸೋಸಿಯೇಶನ್ ಸ್ಥಾಪಕರು ಯಾರು?
A .ದೇವೇಂದ್ರನಾಥ್ ಠಾಗೋರ್
B .M.G ರಾನಡೆ
C . *ದಾದಬಾಯಿ ನವರೋಜಿ*☑☑
D .ಯಾರು ಅಲ್ಲ

10.ಭಾರತದ ಪ್ರಥಮ ಮಹಿಳಾ ನ್ಯಾಯಧೀಶರು ಯಾರು?
A .ಲೀಲಾಸೇಠಾ
B .ಫಾತೀಮಾದೇವಿ
C .ಸುಜಾತ
D . *ಅನ್ನಾಚಂಡಿ*☑☑

11.ಕಾಂಗ್ರಾ ಕಣಿವೆ ಎಲ್ಲಿದೆ?
A .ಹರಿಯಾಣ
B . *ಹಿಮಾಚಲ ಪ್ರದೇಶ*☑☑
C .ಪಂಜಾಬ್
D .ಜಮ್ಮು ಕಾಶ್ಮೀರ

12.ಕ್ಲೋರೋಫಿಲ್ ನಲ್ಲಿರುವ ಲೋಹ ಯಾವುದು?
A .ಕಬ್ಬಿಣ
B .ತಾಮ್ರ
C . *ಮೆಗ್ನಿಶಿಯಂ*☑☑
D .ಸತು

13.ಭಾರತದ ಮೊಟ್ಟಮೊದಲ ಯುದ್ದವಿಮಾನ ಯಾವುದು?
A .ವೈಜಯಂತ
B .ಲಿಜಾಸ್
C .ಅರ್ಜುನ್
D . *ತೇಜಸ್*☑☑

14.ಮೆಕ್ಕೆಜೋಳವನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?
A .ಪಂಜಾಬ್
B . *ಉತ್ತರ ಪ್ರದೇಶ*☑☑
C .ಕೇರಳ
D .ರಾಜಸ್ಥಾನ

15.ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾದ ವರ್ಷ ಯಾವುದು?
A .1915 ☑☑
B .1910
C .1920
D .1930

16.ವ್ಯಾಸರಾಯರ ಅಂಕಿತನಾಮ ಯಾವುದು?
A .ಶ್ರೀ ರಘುಪತಿ
B .ರಂಗವಿಠಲ
C . *ಶ್ರೀ ಕೃಷ್ಣ*☑☑
D .ಪುರಂದರ ವಿಠಲ

17.ಕೂಡಲ ಚೆನ್ನ ಸಂಗಯ್ಯ ಯಾರ ಅಂಕಿತನಾಮವಾಗಿದೆ?
A .ಮಾಚಯ್ಯ
B .ಚೌಡಯ್ಯ
C . *ಚೆನ್ನಬಸವಣ್ಣ*☑☑
D .ಬಸವಣ್ಣ

18.'ಹುಚ್ಚು ಮನಸಿನ ಹತ್ತು ಮುಖಗಳು' ಇದು ಯಾರ ಆತ್ಮ ಕಥೆಯಾಗಿದೆ?
A . *ಶಿವರಾಮ ಕಾರಂತ*☑☑
B .ಮಾಸ್ತಿ
C .ಕುವೆಂಪು
D .ಪಿ. ಲಂಕೇಶ

19.'ಸಂಸ್ಕಾರ' ಇದು ಯಾರ ಕೃತಿ?
A .ಕೆ.ವಿ.ಅಯ್ಯರ್
B . *ಯು.ಆರ್. ಅನಂತಮೂರ್ತಿ*☑☑
C .ತ.ರಾ ಸುಬ್ಬರಾವ್
D .ಶಾಂತಿನಾಥ ದೇಸಾಯಿ

20.'ಗಾಥಾಸಪ್ತಶತಿ' ಯಾರ ಕೃತಿ?
A .ಬಿಲ್ಹಣ
B .ಹೇಮಚಂದ್ರ
C .ಬಾಣಬಲ್ಬ
D . *ಹಾಲ*☑☑

21.ಅಮೇರಿಕನ್ ಮನೋವಿಜ್ಞಾನದ ಪಿತಾಮಹ ಯಾರು?
A . *ವಾಟ್ಸನ್*☑☑
B .ಪೆಸ್ಟಾಲಜಿ
C .ವಿಲಿಯಂ ಜೇಮ್ಸ್
D .ಥಾರ್ನ್ ಟೈಕ್

22.ಭಾರತದ ಇತಿಹಾಸದ ಪಿತಾಮಹ ಯಾರು?
A . *ಕಲ್ಹಣ*☑☑
B .ಮೋಹನ್ ರಾಯ್
C .ಬಿ.ಎಲ್.ರೈಸ್
D .ಲಯೋಲ್

23.ಹಿಂದೂಸ್ಥಾನದ ಗಿಳಿ ಎಂಬ ಬಿರುದು ಯಾರಿಗೆ ದೊರೆಕಿತ್ತು?
A .ಜಗಜೀವನ್ ರಾಮ್
B . *ಅಮೀರ್ ಖುಸ್ರೊ*☑☑
C .ಮಧರ್ ತೇರೇಸಾ
D .ಸಮುದ್ರಗುಪ್ತ

24.ಪ್ರಪಂಚದ ಅತದೊಡ್ಡ ಕರಾವಳಿ ರಾಷ್ಟ್ರ ಯಾವುದು?
A .ಅಮೇರಿಕಾ
B .ರಷ್ಯಾ
C .ಚೀನಾ
D . *ಕೆನಡಾ*☑☑

25.ಎತ್ತರವನ್ನು ಅಳೆಯಲು ಬಳಸು ಸಾಧನ?
A .ಎಲೆಕ್ಟ್ರೋ ಮೀಟರ್
B . *ಅಲ್ಟಿ ಮೀಟರ್*☑☑
C .ಥರ್ಮೋ ಮೀಟರ್
D .ಪ್ಯಾದೋ ಮೀಟರ್

26.ಜೀವಸತ್ವ ಎ ನ ರಾಸಾಯನಿಕ ಹೇಸರೇನು?
A . *ರೆಟಿನಾಲ್*☑☑
B .ಥಿಯಾಮೈನ್
C .ರಿಬೋಫ್ಲಾವಿನ್
D .ನಿಯಾಸಿನ್

27.ಆರ್ಯ ಸಮಾಜದ ಸ್ಥಾಪಕ ಯಾರು?
A .ಜ್ಯೋತಿರಾವ್ ಫುಲೆ
B .ಆತ್ಮ ರಾಮ್ ಪಾಂಡುರಂಗ
C . *ಸ್ವಾಮಿ ದಯಾನಂದ*☑☑
D .ವಿ.ಡಿ. ಸಾವರ್ಕರ್

28.'ನಿಕೆಟಿನ್' ಯಾವ ದೇಶದ ಪ್ರವಾಸಿ?
A .ಇಟಲಿ
B . *ರಷ್ಯಾ*☑☑
C .ಪರ್ಶಿಯಾ
D .ಪೋರ್ಚುಗಲ್

29.K. P.C.C ಸ್ಥಾಪನೆ?
A .1918
B .1920☑☑
C .1922
D .1924

30.ಕ್ರಿ.ಶ 1509 ರಿಂದ 1529 ರ ಅವಧಿಯಲ್ಲಿ ವಿಜಯನಗರವನ್ನು ಆಳಿದ ರಾಜ ಯಾರು?
A .2ನೇ ಪ್ರೌಢ ದೇವರಾಯ
B . *ಶ್ರೀ ಕೃಷ್ಣ ದೇವರಾಯ*☑☑
C .ಅಳಿಯ ರಾಮರಾಯ
D .ಯಾರು ಅಲ್ಲ

(✍ ವಿಷಯ ಸಂಗ್ರಹ :-  *ಉಮೇಶ .ಎಸ್)

2 comments:

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...