Wednesday 28 February 2018

ಭಾರತದಲ್ಲಿ ಮೊದಲಿಗರು

🌕*ಭಾರತದಲ್ಲಿ ಮೊದಲಿಗರು*🌕

1) IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ.
ಉತ್ತರ:: *ಅನ್ನಾ ರಾಜನ್ ಜಾರ್ಜ್*
2) ಭಾರತದ ಪ್ರಥಮ ರಾಷ್ಟ್ರಪತಿ.
ಉತ್ತರ:: *ಡಾ. ರಾಜೇಂದ್ರ ಪ್ರಸಾದ್.*
3) ಸೇನಾ ಪಡೆಯ ಪ್ರಥಮ ಮುಖಸ್ಥ.
ಉತ್ತರ:: *ಜನರಲ್ ಮಾಣಿಕ್ ಷಾ.*
4)ಭಾರತದ ಮೊದಲ ಗವರ್ನರ್ ಜನರಲ್.
ಉತ್ತರ:: *ಮೌಂಟ್ ಬ್ಯಾಟನ್*.
5)ಭಾರತದ ಮೊದಲ ಉಪ ರಾಷ್ಟ್ರಪತಿ.
ಉತ್ತರ:: *ಡಾ. ಎಸ್. ರಾಧಾಕೃಷ್ಣನ್.*
6)ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.
ಉತ್ತರ:: *ಸಿ. ರಾಜಗೊಪಾಲಾಚಾರಿ*.
7)ಭಾರತದ ಮೊದಲ ಗಗನ ಯಾತ್ರಿ.
ಉತ್ತರ:: *ರಾಕೇಶ್ ಶರ್ಮಾ*.
8)ಭಾರತದ ಮೊದಲ ಮುಖ್ಯ ನ್ಯಾಯಾಧೀಶರು.
ಉತ್ತರ:: *ನ್ಯಾಯಮೂರ್ತಿ ಹೀರಾಲಾಲ್ ಕನಿಯಾ*.
9)ಭಾರತದ ಮೊದಲ ಪೈಲೆಟ್.
ಉತ್ತರ:: *J.R.D.ಟಾಟಾ.*
10)ಎವೆರೆಸ್ಟ್ ಏರಿದ ಮೊದಲ ಭಾರತೀಯ.
ಉತ್ತರ:: *ಶರ್ಪಾ ತೆನ್ನ್ ಸಿಂಗ್.*
11)ಭಾರತ ರತ್ನ ಪಡೆದ ಮೊದಲ ವ್ಯಕ್ತಿ.
ಉತ್ತರ:: *ಸಿ. ರಾಜಗೊಪಲಾಚಾರಿ.*
12)ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ
ವ್ಯಕ್ತಿ.
ಉತ್ತರ:: *ಡಾ. ಜಾಕೀರ್ ಹುಸೇನ್.*
13)ಮ್ಯಾಗಸೆ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ.
ಉತ್ತರ:: *ಆಚಾರ್ಯ ವಿನೋಬಾ ಭಾವೆ.*
14)ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: *ಬಾನು ಅತೀಯಾ.*
15)ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ
ಅಧ್ಯಕ್ಷಿಣಿ.
ಉತ್ತರ:: *ಅನಿಬೆಸೆಂಟ್.*
16)ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ
ಭಾರತದ ಮಹಿಳೆ.
ಉತ್ತರ:: *ವಿಜಯಲಕ್ಷ್ಮೀ ಪಂಡಿತ್.*
17)ಪ್ರಥಮ ಮಹಿಳಾ ಗವರ್ನರ್.
ಉತ್ತರ:: *ಸರೋಜಿನಿ ನಾಯ್ಡು*
18)ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.
ಉತ್ತರ:: *ಮದರ್ ತೆರೆಸಾ.*
19)IPS ಅಧಿಕಾರಿಯಾದ ಮೊದಲ ಮಹಿಳೆ.
ಉತ್ತರ:: *ಕಿರಣ್ ಬೇಡಿ.*
20)ಭಾರತದ ಪ್ರಥಮ ವಿಮಾನ ಚಾಲಕಿ.
ಉತ್ತರ:: *ಪ್ರೇಮಾ ಮಾಥುರ್*.
21)ಪ್ರಥಮ ಮಹಿಳಾ ಪ್ರಧಾನಿ.
ಉತ್ತರ:: *ಇಂದಿರಾ ಗಾಂಧಿ*
22)ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ.
ಉತ್ತರ:: *ಸುಶ್ಮಿತಾ ಸೇನ್.*
23)M.A.ಮುಗಿಸಿದ ಮೊದಲ ಭಾರತದ ಮಹಿಳೆ.
ಉತ್ತರ:: *ಚಂದ್ರಮುಖಿ ಬೋಸ್.*
24)ಭಾರತದ ಪ್ರಥಮ ಮಹಿಳಾ ರಾಯಭಾರಿ.
ಉತ್ತರ:: *C.B.ಮುತ್ತಮ್ಮ*.
25)ಪ್ರಥಮ ಮಹಿಳಾ ಮುಖ್ಯಮಂತ್ರಿ.
ಉತ್ತರ: *ಸುಚೇತಾ ಕೃಪಾಲಾನಿ*.
26)ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ.
ಉತ್ತರ:: *ಪ್ರತಿಭಾ ಪಾಟೀಲ್*.
27)ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ.
ಉತ್ತರ:: *ಡಾ. ಕಲ್ಪನಾ ಚಾವ್ಲ.*
28)ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಶೆಲ್.
ಉತ್ತರ:: *ಪದ್ಮಾವತಿ ಬಂಡಾಪಾಧ್ಯಾಯ.*
29)ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ.
ಉತ್ತರ:: *ಕರಣ್ಮ್ ಮಲ್ಲೇಶ್ವರಿ*.
30)ಭಾರತದ ಪ್ರಥಮ ಮಹಿಳಾ ಲಾಕಸಭಾಧ್ಯಕ್ಷರು.
ಉತ್ತರ:: *ಶ್ರೀಮತಿ ಮೀರಾ ಕುಮಾರ*

1900-1950 ಅವದಿಯಲ್ಲಿ ನಡೆದ ಪ್ರಮುಖ ಘಟನೆಗಳು

ವಿಷಯ*-- 1900 -1950 ಅವದಿಯಲ್ಲಿ ನಡೆದ ಪ್ರಮುಖ ಘಟನೆಗಳು

1) *ಲಾರ್ಡ್ ಕರ್ಜನ್ ಬಂಗಾಳವನ್ನು ವಿಭಜಿಸಿದ ವರ್ಷ ಯಾವುದು*?

೧).  1904
೨).  *1905*
೩).  1906
೪.)  1907

೨) *ಮಂದಗಾಮಿಗಳು ಮತ್ತು ತೀವ್ರಗಾಮಿಗಳು ನಡುವೆ ಒಡಕು ಉಂಟಾಗಿ ಎರಡು ಗುಂಪುಗಳು ಪ್ರತ್ಯೇಕಗೊಂಡ ವರ್ಷ*?

೧). *1907*
೨). 1910
೩). 1908
೪). 1909

3) *ಯಾವ ವರ್ಷ ಪೂರ್ಣ ಸ್ವರಾಜ್ಯದ ದಿನವನ್ನಾಗಿ ಆಚರಿಸಲಾಯಿತು*?

೧). *1930*
೨).  1929
೩).  1917
೪).  1918

4) *ಸುಭಾಷ್ಚಂದ್ರ ಬೋಸ್ ಅವರು 1943 ರಲ್ಲಿ ಪೋರ್ಟ್ ಬ್ಲೇರ್ ನಲ್ಲಿ ಕೆಳಗಿನ ಯಾವ ಸರಕಾರವನ್ನು ಸ್ಥಾಪಿಸಿದರು*

೧) *ಪ್ರೊ-ಜಪಾನಿ ಇಂಡಿಯಾ*
೨). ಅಜಾದ್ ಹಿಂದ ಸೇನ್
೩). ಮೇಲಿನ  ಎರಡು
೪). ಯಾವುದು ಅಲ್

೫) *ಸಿ.ಆರ್.ಸೂತ್ರವನ್ನು  ಯಾವ ವರ್ಷ ರಚಿಸಲಾಯಿತು*?

೧) *1944*
೨). 1909
೩). 1945
೪). 1943

೫) *ರಾಜಧಾನಿಯನ್ನು ಕಲ್ಕತ್ತದಿಂದ ದೆಹಲಿಗೆ ಬದಲಾಯಿಸಿದ ವರ್ಷ*?

೧). 1909
೨) *1911*
೩). 1912
೪). 1908

೬) *82 1/2 ಪೂರ್ವ ರೇಖಾಂಶ ರೇಖೆಯನ್ನು ಭಾರತದ ಪ್ರಮಾಣಿಕೃತ ಕಾಲ ಮಾನವನನ್ನಾಗಿ ಯಾವ ವರ್ಷ ನಿಗದಿಪಡಿಸಲಾಯಿತು*?

೧) *1906 ಜನೆವರಿ 1*
೨).  1907 ಜನೆವರಿ 1
೩).  1935 ಡಿಸೆಂಬರ್  30
೪).  1950 ಡಿಸೆಂಬರ್  30

೭) *ರವೀಂದ್ರನಾಥ್ ಟ್ಯಾಗೋರ್ ಅವರು ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ವರ್ಷ*?

೧). 1915
೨). 1918
೩). 1914
೪) *1913*

೮) *ಕುಷ್ಠ ರೋಗ ನಿವಾರಣೆಗೆ ಶ್ರಮಿಸಿದ ಬಾಬಾ ಆಮ್ಟೆ ಅವರು ಎಂದು ಜನಿಸಿದರು*?

೧) *1914*
೨). 1918
೩). 1915
೪). 1917

೯) *ಭಾರತ ಚುನಾವಣಾ ಆಯೋಗ ಸ್ಥಾಪನೆಯಾದ ದಿನ*?

೧) *25  ಜನೆವರಿ 1950*
೨). 26 ಜನೆವರಿ  1950
೩). 25 ಜನೆವರಿ  1951
೪). 26 ಜನೆವರಿ  1951

೧೦) *ಸಿದ್ಧಗಂಗ ಶ್ರೀ ಶಿವಕುಮಾರ ಸ್ವಾಮಿಗಳು ಜನಿಸಿದ ವರ್ಷ*?

೧). 1906 ಏಪ್ರಿಲ್  1
೨). 1905 ಏಪ್ರಿಲ್  1
೩) *1907 ಏಪ್ರಿಲ್  1*
೪). 1908 ಏಪ್ರಿಲ್  1

೧೧) *ಯಾವ ಜನಗಣತಿಯಲ್ಲಿ ಭಾರತವು ಋಣಾತ್ಮಕ ಅಂಕಿ ಸಂಖ್ಯೆಗಳನ್ನು ಪಡೆಯಿತು*?

೧)  1911
೨) *1921*
೩)  1931
೪)  1901

೧೨) *ಸಂವಿಧಾನ ರಚನಾ ಸಭೆಯ ಮೊದಲ ಸಭೆ ಎಂದು ನಡೆಯಿತು*?

1)  1946 ಡಿಸೆಂಬರ್  13
2)  1946 ಡಿಸೆಂಬರ್  11
3)  1946 ಡಿಸೆಂಬರ್  26
4)  *ಯಾವುದು ಅಲ್ಲ*

೧೩) *ಬೆಳಗಾವಿಯಲ್ಲಿ ನಡೆದ  ಮೊದಲ ಕರ್ನಾಟಕ ಏಕೀಕರಣ ಸಮ್ಮೇಳನದ ಅಧ್ಯಕ್ಷತೆ ಯಾರು ವಹಿಸಿದ್ದರು*?

೧)  ತಿಮ್ಮಣ್ಣ ಚಿಕ್ಕೋಡಿ
೨)  ಫ.ಗು.ಹಳಕಟ್ಟಿ
೩) *ಸಿದ್ದಪ್ಪ ಕಂಬಳಿ*
೪)  ರಂಗನಾಥ ಮೊದಲಿಯಾರ್

೧೪) *ಗಾಂಧೀಜಿ ದೀರ್ಘ ಕಾಲದ ವಿಶ್ರಾಂತಿಗಾಗಿ ನಂದಿ ಬೆಟ್ಟದಲ್ಲಿ ತಂಗಿದ್ದು ಯಾವ ವರ್ಷದಲ್ಲಿ*?

೧)  1934
೨) *1927*
೩)  1924
೪)  1937

೧೬) *ಗಾಂಧೀಜಿ ಅವರು ಕರ್ನಾಟಕಕ್ಕೆ ಮೊದಲ ಬಾರಿಗೆ 1915 ರಲ್ಲಿ ಭೇಟಿ ನೀಡಿದಾಗ ಯಾರ ಪುತ್ಥಳಿಯನ್ನು ಬಿಡುಗಡೆ ಮಾಡಿದರು*?

೧)  ಲಾಲಾ ಲಜಪತ್ ರಾಯ
೨) *ಗೋಪಾಲಕೃಷ್ಣ ಗೋಕಲೆ*
೩)  ಬಾಲಗಂಗಾಧರ ತಿಲಕ್
೪)  ಸರ್ ಎಂ ವಿಶ್ವೇಶ್ವರಯ್

೧೮) *1938 ಏಪ್ರಿಲ್  25 ರಲ್ಲಿ ನಡೆದ  ವಿದುರಾಶ್ವತ ದುರಂತದ ಬಗ್ಗೆ ಅಧ್ಯಯನ ಮಾಡಲು ಗಾಂಧೀಜಿ ಯಾರನ್ನೂ ನೇಮಿಸಿದರು*

೧) *ಮಹಾದೇವ ದೇಸಾಯಿ*
೨)  ವೇಪಾ ರಮೇಶನ್ ಸಮಿತಿ
೩)  ಟಿ ಸಿದ್ದಲಿಂಗಯ್ಯ
೪)  ಎಸ್ ನಿಜಲಿಂಗಪ್

೧೯) *ಏಷ್ಯಾ ಖಂಡದ ಪ್ರಥಮ ಸಹಕಾರಿ ಸಂಘವನ್ನು ಎಷ್ಟರಲ್ಲಿ ಸ್ಥಾಪಿಸಲಾಯಿತು*?

೧)  1904
೨) *1905*
೩)  1906
೪)  1907

೨೦) *1930-32 ಲಂಡನ್ನಿನಲ್ಲಿ ನಡೆದ ಮೂರು ದುಂಡು ಮೇಜಿನ ಪರಿಷತ್ತಿನಲ್ಲಿ ಭಾಗವಹಿಸಿದ ಮೈಸೂರಿನ ದಿವಾನ ಯಾರು*?

೧) *ಸರ್ ಮಿರ್ಜಾ ಇಸ್ಮಾಯಿಲ್*
೨)  ಅಲ್ಬಿಯನ್ ಬ್ಯಾನರ್ಜಿ
೩)  ಕಾಂತರಾಜ ಅರಸ್
೪)  ಆನಂದ್ ರಾವ್

೨೧) *1900 ರಲ್ಲಿ ಲಾಹೋರಿನಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆಯಾದ ಪ್ರಥಮ ಕನ್ನಡಿಗ ಯಾರು*?

೧) *ನಾರಾಯಣ್ ಚಂದಾವರ್ಕರ್*
2)  ಗೋವಿಂದ ಪೈ
3)  ಸಿ ನಾರಾಯಣ್ ರಾವ್
4)  ಯಾರೂ ಅಲ್

೨೨) *ಮಂದಗಾಮಿಗಳು ಯುಗ ಎಲ್ಲಿಂದ ಎಲ್ಲಿಯವರೆಗೆ ನಡೆಯಿತು*?

೧)  1905 -- 1919
೨) *1885 -- 1905*
೩)  1919 -- 1947
೪)  ಯಾವುದು ಅಲ್

೨೩) *1906 ಡಿಸೆಂಬರ್  30 ರಲ್ಲಿ ಸ್ಥಾಪನೆಯಾದ ಮುಸ್ಲಿಂ ಲೀಗ್ ನ ಸ್ಥಾಪಕರು ಯಾರು*?

೧) *ಸಲೀಂ ಮುಲ್ಲಾ  ಖಾನ್*
೨)  ಮಮ್ಮದಲಿ ಜಿನ್ನ
೩)  ಆಗಖಾನ
೪)  ಯಾರೂ ಅಲ್

೨೪) *ಗಣೇಶ ಉತ್ಸವವನ್ನು ಬಾಲಗಂಗಾಧರ ತಿಲಕ್ ಅವರು ಯಾವ ವರ್ಷ ಆರಂಭಿಸಿದರು*?

೧)  1896
೨) *1893*
೩)  1897
೪)  1891

೨೫) *ಬಾಲಗಂಗಾಧರ ತಿಲಕ್ ಅವರು ಶಿವಾಜಿ ಉತ್ಸವವನ್ನು ಯಾವಾಗ ಪ್ರಾರಂಭಿಸಿದರು*?

೧) *1896*
೨)  1893
೩)  1897
೪)  1891

೨೬) *ಕಾಕೋರಿ ರೈಲು ದುರಂತ ಯಾವ ವರ್ಷ ನಡೆಯಿತು*?

೧)  1927
೨)  1926
೩) *1925*
೪)  1928

೨೭) *1906 ರಲ್ಲಿ  ಗಾಂಧಿಯವರ  ದಕ್ಷಿಣ ಆಫ್ರಿಕಾದಲ್ಲಿ ಯಾವ ಚಳುವಳಿಯನ್ನು ಪ್ರಾರಂಭಿಸಿದರು*?

೧)  ನೇಟಲ್ ಇಂಡಿಯನ್ ಕಾಂಗ್ರೆಸ್
೨) *ನಾಗರಿಕ ಅವಿಧತೆಯ ಚಳುವಳಿ*
೩)  ಕೈಸರ್ ಎ ಹಿಂದು ಚಳವಳಿ
೪)  ಯಾವುದೂ ಅಲ್

೨೮) *ಭಾರತದ ಸಂವಿಧಾನ ಅಂಗೀಕಾರವಾದ ವರ್ಷ ಯಾವುದು*?

೧) *1949*
೨)  1950
೩)  1948
೪)  1946

೨೯) *ಭಾರತ ಸಂವಿಧಾನದ ರಚನಾ ಸಭೆಗೆ ಚುನಾವಣೆಗಳು ಯಾವ ವರ್ಷ ನಡೆದವು*?

೧)  1949
೨)  1950
೩)  1948
೪) *1946*

೩೦) *1908 ರಲ್ಲಿ ಬಾಲಗಂಗಾಧರ ತಿಲಕ್ ಅವರು ಯಾವ ಜೈಲಿನಲ್ಲಿ ಇದ್ದಾಗ "ಗೀತಾ ರಹಸ್ಯ" ಎಂಬ ಗ್ರಂಥವನ್ನೂ ಬರೆದರು*?

೧) *ಮಂಡೆಲೆ ಸೆರೆಮನೆ*
೨)  ಅಂಡಮಾನ್ ಜೈಲ
೩)  ಮುಂಬಯಿ ಜೈಲು
೪)  ಯಾವುದೂ ಅಲ್

೩೧) *1919 ರಲ್ಲಿ ನಡೆದ  ಖಿಲಾಫತ್ ಚಳವಳಿಯ ದೆಹಲಿಯಲ್ಲಿ ನಾಯಕತ್ವ ವಹಿಸಿದವರು ಯಾರು*?

೧)  ಬಾಲಗಂಗಾಧರ ತಿಲಕ್
೨)  ಕಮಲ್ ಭಾಷಾ
೩) *ಮಹಾತ್ಮ ಗಾಂಧೀಜಿ*
೪)  ಯಾರೂ ಅಲ್

೩೨) *1946 ರಲ್ಲಿ ರಚನೆಯಾದ ಮಧ್ಯಂತರ ಸರ್ಕಾರದಲ್ಲಿ ಲಿಯಾಖತ ಅಲಿಖಾನ ಯಾವ ಖಾತೆಯನ್ನು ನಿರ್ವಹಿಸಿದ್ದರು*?

೧)  ಗೃಹ ಖಾತೆ
೨)  ವಿದೇಶಾಂಗ ಖಾತೆ
೩) *ಹಣಕಾಸು ಖಾತೆ*
೪)  ರಕ್ಷಣಾ ಖಾತೆ

೩೩) *1927  ರ ಸೈಮನ್ ಆಯೋಗವನ್ನು ಬಹಿಷ್ಕರಿಸಲು ಕಾರಣವೆಂದರ*?

೧) *ಅದರಲ್ಲಿ ಭಾರತೀಯ ಸದಸ್ಯರು ಇಲ್ಲದಿದ್ದರಿಂದ*
೨)  ಅದು ಮುಸ್ಲಿಂ ಲೀಗನ್ನು ಬೆಂಬಲಿಸಿತ್ತು
೩)  ಕಾಂಗ್ರೆಸ್ ಭಾರತೀಯ ಜನಕ್ಕೆ ಸ್ವಾತಂತ್ರ್ಯಕ್ಕೆ ಅಹ್ರತೆ ಭಾವಿಸಿದ್ದು
೪)  ಯಾವುದು ಅಲ್

೩೪) *ಮುಸ್ಲಿಮರಿಗೆ ಪ್ರತ್ಯೇಕ ಮತದಾನದ ವ್ಯವಸ್ಥೆಯನ್ನು ಪ್ರಥಮ ಬಾರಿಗೆ ಜಾರಿಗೊಳಿಸಿದ್ದು*?

೧) 1947 ಇಂಡಿಯನ್ ಕೌನ್ಸಿಲ್ ಯಾಕ್
೨)  1935ಇಂಡಿಯಾ ಸರ್ಕಾರದ ಕಾಯ್ದೆ
೩)  1919 ಮಾಂಟೆಗೋ-ಚೆಮ್ಸ ಫರ್ಡ ಸುಧಾರಣೆಗಳು
೪)  1909 ಮಿಂಟೋ ಮಾರ್ಲೆ ಸುಧಾರಣೆಗಳು

35) *ಕೆಳಗಿನ ಯಾವ ಕಾಯ್ದೆಯಲ್ಲಿ ರಾಜಕೀಯ ಅಪರಾಧಿಗಳಿಗೆ ಚುನಾವಣಾ ಅನರ್ಹತೆಯನ್ನು ವಿಧಿಸಲಾಯಿತು*

೧)  1919
೨)  1935
೩) *1909*
೪)  ಯಾವುದು ಅಲ್

೩೬) *1910 ರಲ್ಲಿ  ವೈಸರಾಯರ ಕಾರ್ಯಾಂಗೀಯ ಪರಿಷತ್ತಿಗೆ ನೇಮಕವಾದ ಪ್ರಥಮ ಭಾರತೀಯ ಯಾರು*?

೧)  ಸತ್ಯೇಂದ್ರನಾಥ್ ಟ್ಯಾಗೋರ್
೨) *ಸತ್ಯೇಂದ್ರ ಪ್ರಸಾದ್ ಸಿನ*
೩)  ರವೀಂದ್ರನಾಥ್ ಟ್ಯಾಗೋರ್
೪)  ದಾದಾಬಾಯಿ ನವರೋಜಿ

೩೭) *ಕೇಂದ್ರ ಲೋಕಸೇವಾ ಆಯೋಗದ ರಚನೆಗೆ ಅವಕಾಶ ಮಾಡಿಕೊಟ್ಟ ಕಾಯಿದೆ ಯಾವುದು*?

೧)  1935 ಭಾರತ ಸರ್ಕಾರ ಕಾಯ್ದೆ
೨)  1909 ಭಾರತ ಸರ್ಕಾರ ಕಾಯ್ದೆ
೩) *1919 ಭಾರತ ಸರ್ಕಾರ ಕಾಯ್ದೆ*
೪)   1900 ಭಾರತ ಸರ್ಕಾರ ಕಾಯ್ದೆ

38) *ಗಾಂಧೀಜಿ ಅವರು ಯಾವ ಸಮಿತಿಯನ್ನು ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ್ ಡೇಟೆಡ್ ಚೆಕ್ ಎಂದು ಕರೆದರು*?

೧)  ಕ್ಯಾಬಿನೆಟ್ ಮಿಷನ್
೨) *ಕ್ರಿಪ್ಸ್ ಆಯೋಗ*
೩)  ಸೈಮನ್ ಕಮಿಷನ್
೪)  ಯಾವುದೂ ಅಲ್

೩೯) *ಹೈದ್ರಾಬಾದ್  ಪ್ರಾಂತ್ಯ ಭಾರತದ ಒಕ್ಕೂಟಕ್ಕೆ ಸೇರಿದ ದಿನ*?

೧)  15  ಅಗಸ್ಟ್  1947
೨) *17  ಸೆಪ್ಟಂಬರ್ 1948*
೩)  18  ಅಗಸ್ಟ್  1948
೪)  26  ಜನವರಿ  1950

೪೦) *ಅಗಸ್ಟ್ 15 1947 ರಂದು ಮಧ್ಯರಾತ್ರಿ ಭಾರತವನ್ನು ಉದ್ದೇಶಿಸಿ "ಟ್ರಿಸ್ಟ್ ವಿಥ್  ಡೆಸ್ಟಿನಿ" ಎಂಬ ಭಾಷಣ ಮಾಡಿದವರು ಯಾರು*?

೧) *ಜವಹರ್ಲಾಲ್ ನೆಹರು*
೨)  ವಲ್ಲಭಬಾಯಿ ಪಟೇಲ್
೩)  ಮಹಾತ್ಮ ಗಾಂಧೀಜಿ
೪)  ಯಾರೂ ಅಲ್

೪೧) *ನೆಹರು ನೇತೃತ್ವದಲ್ಲಿ ಮಧ್ಯಂತರ ಸರಕಾರ ರಚನೆಗೊಂಡ ದಿನ*?

೧) *1946 ಸೆಪ್ಟೆಂಬರ್   2*
೨)  1946 ಸೆಪ್ಟೆಂಬರ್   5
೩)  1948 ಸೆಪ್ಟೆಂಬರ್   2
೪)  1948 ಸೆಪ್ಟೆಂಬರ್   5

೪೨) *ಮಹಮ್ಮದ ಅಲಿ ಜಿನ್ನಾ ಅವರು ನೇರ "ಕಾರ್ಯಾಚರಣೆ ದಿನ" ವನ್ನು ಎಂದು ಘೋಷಿಸಿದರು*?

೧) *1946 ಅಗಸ್ಟ್  16*
೨)  1946 ಅಗಸ್ಟ್  15
೩)  1948 ಅಗಸ್ಟ್  16
೪)  1948 ಅಗಸ್ಟ್  16

೪೩) *ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಯಾವ ವರ್ಷ ಕರಡು ಸಮಿತಿ ರಚನೆಯಾಯಿತು*?
೧)  26  ಅಗಸ್ಟ್  1946
೨) *29  ಅಗಸ್ಟ್  1947*
೩)  15  ಅಗಸ್ಟ್  1948
೪)  29  ಅಗಸ್ಟ್  1948

೪೪) *ಎರಡನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1938 - 1945
೨)  1938 - 1944
೩) *1939 - 1945*
೪)  1919 - 1927

೪೫) *ಒಂದು ನೇ ಮಹಾಯುದ್ಧ ನಡೆದ ಅವಧಿ ಯಾವುದು*?

೧)  1915 - 1920
೨) *1914 - 1918*
೩)  1913 - 1918
೪)  1912 - 1920

೪೬) *ರಷ್ಯಾ ಕ್ರಾಂತಿ ಯಾವ ವರ್ಷದಲ್ಲಿ ನಡೆಯಿತು*?

೧)  1908
೨) *1917*
೩)  1907
೪)  1918

೪೭) *ವಿಶ್ವ ಸಂಸ್ಥೆ ಯಾವ ವರ್ಷ*?

೧) *1945  ಅಕ್ಟೋಬರ್  24*
೨)  1948  ಅಕ್ಟೋಬರ್  10
೩)  1945  ಅಕ್ಟೋಬರ್  26
೪)  1948  ಅಕ್ಟೋಬರ್  24

೪೮) *ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾಗಿ ಭಾರತ ಸೇರಿದ ವರ್ಷ ಯಾವುದು*?

1)  1945 ಅಕ್ಟೋಬರ್  24
2)  1946 ಅಕ್ಟೋಬರ್  24
3)  1945 ಅಕ್ಟೋಬರ್  31
4) *1945 ಅಕ್ಟೋಬರ್  30*

೪೯) *ವಿಶ್ವ ಸಾರ್ವತ್ರಿಕ ಮಾನವ ಹಕ್ಕುಗಳು ಘೋಷಣೆಯಾದ ವರ್ಷ*?

1) *1948  ಡಿಸೆಂಬರ್  10*
2)  1948  ಡಿಸೆಂಬರ್  11
3)  1945  ಡಿಸೆಂಬರ್  20
4)  1945  ಡಿಸೆಂಬರ್  26

೫೦) *ಅಂಬೇಡ್ಕರ್ ಅವರು ಯಾವ ದಿನ ನಿಧನರಾದರು*?

೧ *1956   ಡಿಸೆಂಬರ್   6*
೨) 1956  ಡಿಸೆಂಬರ್   7
೩) 1955  ಡಿಸೆಂಬರ್   6
೪) 1953  ಡಿಸೆಂಬರ್   6

ಕರ್ನಾಟಕದ ಪ್ರಥಮಗಳು

ಕರ್ನಾಟಕದ ಪ್ರಥಮಗಳು

1.ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
2.ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
3.ಕನ್ನಡ ಭಾಷೆಯ ಮೊದಲ ಪದ : ಇಸಿಲ.
4.ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
5.ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
6.ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
7.ಕನ್ನಡದ ಮೊದಲ ವಂಶ : ಕದಂಬ
8.ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
9.ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.

10.ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

★★★ ಕರ್ನಾಟಕದ ಭೌಗೋಳಿಕ ಸ್ಥಾನ★★★

1.ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
2.ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
3.ಅಕ್ಷಾಂಶ – 11 – 31′ ರಿಂದ 18 – 45′ ಉತ್ತರ ಅಕ್ಷಾಂಶದಲ್ಲಿದೆ.
4.ರೇಖಾಂಶ – 74 – 12′ ರಿಂದ 78 – 40′ ಪೂರ್ವ ರೇಖಾಂಶದಲ್ಲಿದೆ.
5.ಉತ್ತರದ ತುದಿ – ಬೀದರ ಜಿಲ್ಲೆಯ ಔರಾದ ತಾಲ್ಲೂಕ.
6.ದಕ್ಷಿಣದ ತುದಿ – ಚಾಮರಾಜನಗರ ಜಿಲ್ಲೆ.
7.ಪಶ್ಚಿಮದ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ.
8.ಪೂರ್ವದ ತುದಿ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
9.ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ – 750
10.ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ – 400
11.ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು – ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
12.ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

★★★ ಕರ್ನಾಟಕದ ವಿಸ್ತೀರ್ಣ ★★★

1.ಒಟ್ಟು ವಿಸ್ತೀರ್ಣ – 191791 ಚಕಿಮೀಗಳು.
2.ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ – 5.83
3.ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
4.ಜನಸಂಖ್ಯೆ – 61130704 (2011 ಜನಗಣತಿಯಂತೆ)
5.ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
6.ಕಂದಾಯ ವಿಭಾಗಗಳು – 04
7.ಮಹಾನಗರಗಳು – 10
8.ಜಿಲ್ಲೆಗಳು – 30
9.ತಾಲ್ಲೂಕಗಳು – 177
10.ಹೋಬಳಿಗಳು – 347
11.ಮುನಸಿಪಲ್ ಕಾರ್ಪೋರೇಷನಗಳು – 219
12.ಮಹಾನಗರಗಳು – ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
13.ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ
14.ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ – ಬೆಂಗಳೂರು ನಗರ
15.ನಾಲ್ಕು ಕಂದಾಯ ವಿಭಾಗಗಳು – ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

★★★ ಕರ್ನಾಟಕದ ಒಂದು ಪಕ್ಷಿನೋಟ ★★★

1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್)
2.ರಾಜ್ಯ ಪ್ರಾಣಿ – ಆನೆ.
3.ರಾಜ್ಯ ವೃಕ್ಷ – ಶ್ರೀಗಂಧ.
4.ರಾಜ್ಯಪುಷ್ಪ – ಕಮಲ
5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.
11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
12.ವಿಧಾನಸಭೆಯ ಸದಸ್ಯರ ಸಂಖ್ಯೆ – 225.
13.ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75
14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
16.ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ ಆಯೋಗ.
17.ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
18.ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ.
19.ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್,ನಿಜಲಿಂಗಪ್ಪ
20.ವಿಧಾನಸಭೆಯ ಮೊದಲ ಸಭಾಪತಿ – ವಿ,ವೆಂಕಟಪ್ಪ
21.ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ
22.ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ – ಆರ್ , ವೆಂಕಟರಾಮಯ್ಯ.
23.ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು – ಹಾಸನದಲ್ಲಿ
24.ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು – ಪ್ರಥಮ ಸ್ಥಾನದಲ್ಲಿದೆ.

Tuesday 27 February 2018

ಕ್ವಿಜ್ ವಿಷಯ : *ಭಾರತ ಮತ್ತು ವಿಶ್ವದಲ್ಲಿನ ಪ್ರಸಿದ್ಧ ನಾಯಕರ ಹೇಳಿಕೆಗಳು ಮತ್ತು ಘೋಷಣೆಗಳು*

‍‍ ‌‌ ‍ ‌‍‍‍‍‍‍‍
➖➖➖➖➖➖➖➖➖➖➖

🌹 *ಕ್ವಿಜ್ ವಿಷಯ : *ಭಾರತ ಮತ್ತು ವಿಶ್ವದಲ್ಲಿನ ಪ್ರಸಿದ್ಧ ನಾಯಕರ ಹೇಳಿಕೆಗಳು ಮತ್ತು ಘೋಷಣೆಗಳು*
*(ಉತ್ತರಗಳನ್ನು ಬೋಲ್ಡ ಮಾಡಲಾಗಿದೆ)*

➖➖➖➖➖➖➖➖➖➖➖

೧) *ಬುದ್ಧನನ್ನು" ಏಷ್ಯಾದ ಬೆಳಕು" ಎಂದು ಕರೆದವರು ಯಾರು*?

೧)  *ಎಡ್ವಿನ್ ಅರ್ನಾಡ*
೨)   ಶ್ರೀಮತಿ ರಿಸ್ ಡೇವಿಡ್ಸ
೩)   ಕೆನ್ನತ್ ಸೌಂಡರ್ಸ
೪)   ಯಾರೂ ಅಲ್

➖➖➖➖➖➖➖➖➖➖➖

೨) *ಯಾವ ರಾಜರ ಆಡಳಿತದ ಕಾಲವನ್ನು ವಿ.ಎ.ಸ್ಮಿತ್ ಅವರು ಭಾರತದ ಇತಿಹಾಸದ ಬೆಳಕಿನತ್ತ ಕೊಂಡಯುವ ಕಾಲ ಎಂದು ಹೇಳಿದ್ದಾರೆ*?

೧) *ಮೌರ್ಯರ ಕಾಲ*
೨)  ಗುಪ್ತರ ಕಾಲ
೩)  ಶಾತವಾಹನರ ಕಾಲ
೪)  ಕುಶಾನರು ಕಾಲ

➖➖➖➖➖➖➖➖➖➖➖

೩) *ಬಿಂದು ಸಾರನ್ನು ಅಮಿತ್ರಖೋಟ್ಟಾಸ್ ಎಂದು ಕರೆದ ಬ್ರಿಕ್ ಗ್ರೀಕ್ ಬರಹಗಾರ ಯಾರು*?

೧) *ಸ್ಟ್ರಾಬೋ*
೨)  ಹೆರೊಡೋಟಸ
೩)  ಡೈಮಾಕಸ
೪)  ಟಾಲೆಮಿ

➖➖➖➖➖➖➖➖➖➖➖

೩)  *"ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ" ಈ ನುಡಿಯೂ ಕನ್ನಡದ ಯಾವ ಕವಿಯದಾಗಿದೆ*?

೧)  ಜಿ.ಎಸ್.ಶಿವರುದ್ರಪ್
೨)  ಕೆ.ಎಸ್.ನರಸಿಂಹ ಸ್ವಾಮಿ
೩) *ದ.ರಾ.ಬೇಂದ್ರೆ*
೪)  ಕುವೆಂಪು

➖➖➖➖➖➖➖➖➖➖➖

೪) *"ನನ್ನ ಶರೀರದ ಮೇಲೆ ಬಿದ್ದ ಒಂದೊಂದು ಲಾಠಿ ಹೊಡೆತ ಬ್ರಿಟಿಷ್ ಸಾಮ್ರಾಜ್ಯದ ಶವಪೆಟ್ಟಿಗೆಗೆ ಹೊಡೆದ ಮಳೆಯಾಗುತ್ತದೆ" ಎಂದು ಹೇಳಿದವರು ಯಾರು*?

೧)   ಅಂಬೇಡ್ಕರ್
೨)   ಬಾಲಗಂಗಾಧರ್ ತಿಲಕ
೩)  *ಲಾಲ್ ಲಜಪತ್ರಾಯ್*
೪)   ರಮಾನಂದರ

➖➖➖➖➖➖➖➖➖➖➖

೫) *ಜನಸೇವೆಯೇ ಜನಾರ್ದನ ಸೇವೆ ಎಂದು ಹೇಳಿದ ವಿಶ್ವ ಪ್ರಸಿದ್ಧ ನಾಯಕ ಯಾರು*?

೧) *ಸ್ವಾಮಿ ವಿವೇಕಾನಂದ*
೨)  ದಾದಾಬಾಯಿ ನವರೋಜಿ
೩)  ನರೇಂದ್ರ ಮೋದಿ
೪)  ಸುಭಾಷ್ ಚಂದ್ರ ಬೋಸ್

➖➖➖➖➖➖➖➖➖➖➖

೬)  *ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಇದು ಯಾರ ಹೇಳಿಕೆಯಾಗಿದ*?

೧)  ಭಗತಸಿoಗ
೨)  ಜವಹರ್ಲಾಲ್ ನೆಹರೂ
೩)  ರಾಜೀವ್ ಗಾಂಧಿ
೪) *ನರೇಂದ್ರ ಮೋದಿ*

➖➖➖➖➖➖➖➖➖➖➖

೭) *ಯಾವುದೇ ರೀತಿಯ ಸಹಕಾರವನ್ನು "ಸೈತಾನ ಸರಕಾರದೊಂದಿಗೆ ನೀಡುವುದು ಪಾಪ"ಎಂದು ಗಾಂಧೀಜಿ ಈ ಕೆಳಗಿನ ಯಾವ ಘಟನೆಯ ನಂತರ ಘೋಷಿಸಿದ್ದರು*?

೧)  *ಜಲಿಯನ್ ವಾಲ್ ಬಾಗ್ ದುರಂತ*
೨)  ಎರಡನೇ ದುಂಡು ಮೇಜು ಪರಿಷತ್ತಿನ ವೈಫಲ್ಯ
೩)  ರೌಲೇಟ್ ಕಾಯ್ದೆಯೂ ಜಾರಿಯಾದಾಗ
೪)   ಮೇಲಿನ ಯಾವುದೂ ಅಲ್

➖➖➖➖➖➖➖➖➖➖➖

೮) *ಪಾರಿವಾಳಗಳ ಹಾರಾಟದ ಆಟಕ್ಕೆ "ಇಷ್ಕ ಬಾಝಿ" ಎಂಬ ಪದವನ್ನು ನೀಡಿದ ಅರಸ ಯಾರು*?

೧) *ಅಕ್ಬರ್*
೨)  ಬಾಬರ್
೩)  ಅಲ್ಲಾವುದ್ದಿನ್ ಖಿಲ್ಜಿ
೪)  ಔರಂಗಜೇಬ್

➖➖➖➖➖➖➖➖➖➖➖

೯) *"ಇದು ಅಕ್ಬರನ ಅವಿವೇಕದ ಸ್ಮಾರಕ್ಕೆ ಹೊರತು ವಿವೇಕದ ಸ್ಮಾರಕವಲ" ಎಂದು ಹೇಳಿದವರು ಯಾರು*?

೧)  ಬೀರಬಲ
೨)  ಜಿಲ್ಲಾ ಎ  ಜಲಾಹು
೩) *ವಿ.ಎ.ಶ್ಮಿತ*
೪)  ವಿಜಯ ಸೂರಿ
👉 ಅಕ್ಬರನು" ದೀನ್ ಇಲಾಹಿ" ಎಂಬ ಧರ್ಮವನ್ನು ಸ್ಥಾಪಿಸಿರುವುದರ ಕುರಿತು ಈ ಹೇಳಿಕೆ ಹೇಳಿದನು
👉ದೀನ್ "ಇಲಾಹಿ ಧರ್ಮ" ಸ್ವೀಕರಿಸಿದ ಏಕೈಕ  ಹಿಂದೂ "ಭೀರಬಲ

➖➖➖➖➖➖➖➖➖➖➖

೧೦) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ್ದ ಕುರಿತು ಕೆಳಗಿನ ಯಾವ ಇತಿಹಾಸಕಾರ ರಾಜಧಾನಿ ಬದಲಾವಣೆ ನಂತರ ದೆಹಲಿಯಲ್ಲಿ" ಒಂದು ಬೆಕ್ಕು ಆಗಲಿ ನಾಯಿಯಾಗಲಿ ಇರಲಿಲ್ಲ"ಎಂದು ಹೇಳಿದ್ದಾನೆ*?

೧)   ಇಬಾನ್ ಬಟೂಟ
೨)  *ಜಿಯಾಉದ್ದೀನ್ ಭರಣಿ*
೩)   ಎಲ್.ಫಿನ್ ಸ್ಟೋನ್
೪)   ಯಾರು ಅಲ್

➖➖➖➖➖➖➖➖➖➖➖

೧೧) *"ಬೂಟು ಹ್ಯಾಟಿ ಫಿರಂಗಿಯು ಬಂದಾರೋ ಪರದೇಶಿ ಸಕ್ಕರೆ ಬಿಳಿ ಬಟ್ಟೆ ತಂದರೂ ನಮ್ಮ ದೇಶ ಹಾಳು ಮಾಡಿದರು ನೋಡಿರೋ"  ಎಂದು ಹಾಡಿದ ಕನ್ನಡಿಗ ಯಾರು*?

೧)   ಎನ್ ಎಸ್ ಹರ್ಡೀಕರ್
೨)  *ಆಲೂರು ವೆಂಕಟರಾಯ*
೩)   ಶ್ರೀನಿವಾಸ್ ಕೌಜಲಗಿ
೪)   ಎನ್ ಜೋಶಿ

➖➖➖➖➖➖➖➖➖➖➖

೧೨) *"ಯೋಚಿಸಿರಿ ಇಲ್ಲವೇ ಸಾಯಿರಿ" ಎಂದು ಹೇಳಿದವರು ಯಾರು*?

೧)  *ಸರ್ ಎಂ ವಿಶ್ವೇಶ್ವರಯ್*
೨)   ವಿ ಪಿ ಮಾಧವರಾವ್
೩)   ಡಾ. ಬಿ ಆರ್ ಅಂಬೇಡ್ಕರ್
೪)   ಮಹಾತ್ಮ ಗಾಂಧಿ

➖➖➖➖➖➖➖➖➖➖➖

೧೩) *"ಬಲಿದಾನದ ಭಾಗ್ಯಕ್ಕಾಗಿ ಭಗವಂತನಿಗೆ ಮಣಿದ',ನನ್ನಂಥ ವಯೋವೃದ್ಧನ ಸಾವು ನನಗೆ ಮುಖ್ಯವಲ್ಲ ಆದರೆ ಇದರಿಂದ ನಿನ್ನ ಕೀರ್ತಿ ಸಾಮ್ರಾಜ್ಯ ನಶಿಸಿ ಹೋಗುತ್ತದೆ"*ಎಂದು ಹೇಳಿದವರು ಯಾರೂ ?

೧)  ಹುಮಾಯೂನ್‌
೨)  ಫಿರೋಜ್ ಶಾ
೩) *ಮಹಮ್ಮದ್ ಗವಾನ್*
೪)  1 ನೇ ಅಹಮ್ಮದ್ ಶಾ

👉 "ಹಸನ್ ನಿಜಾಮ್ ಉಲ್ ಮುಲ್ಕ್ "ಎಂಬ ಸರದಾರ ಸೃಷ್ಟಿಸಿದ ಸುಳ್ಳು ಸುದ್ದಿಗೆ ಮಹ್ಮದ್ ಗವಾನ್ " ಗಲ್ಲಿಗೆ" ಏರುವಾಗ ಈ ಮಾತನ್ನು ಹೇಳಿದರು
👉1-4-1481 ರಂದು ಗಲ್ಲಿಗೇರಿಸಲಾಯಿತು

➖➖➖➖➖➖➖➖➖➖➖

೧೪) *ಸುಭಾಷ್ಚಂದ್ರ ಬೋಸ್ರನ್ನು "ದೇಶಾಭಿಮಾನಿಗಳು ದೇಶಾಭಿಮಾನಿ" ಎಂದು ಕರೆದವರು ಯಾರು*?

೧) *ಮಹಾತ್ಮ ಗಾಂಧೀಜಿ*
೨)  ಸ್ವಾಮಿ ವಿವೇಕಾನಂದ
೩)  ರವೀಂದ್ರನಾಥ ಟ್ಯಾಗೋರ್
೪)  ಯಾರೂ ಅಲ್

➖➖➖➖➖➖➖➖➖➖➖

೧೫) *ದೆಹಲಿಯ ನ್ನಾಡಿದ ಏಕೈಕ ರಾಣಿ ರಜಿಯಾ ಸುಲ್ತಾನಳ ಕುರಿತು "ಅವಳ ಹೆಣ್ಣುತನ ಅವಳಿಗೆ ವೈರಿಯ ಯಾಯಿತು" ಎಂದು ಹೇಳಿದವರು ಯಾರು*?

೧)  ಸರೋಜಿನಿ ನಾಯ್ಡು
೨) *ಡಾ.ಈಶ್ವರಿ ಪ್ರಸಾದ್*
೩)  ಡಾ.ಪ್ರೆಸ್ಮೀಟ್
೪)  ಎಡ್ವರ್ಡ್ ಥಾಮಸ್

➖➖➖➖➖➖➖➖➖➖➖

೧೬) *ಸಾವಿರಾರು ಸೈನಿಕರಿಂದ ಮಾಡಲಾಗದ ಕೆಲಸವನ್ನು ಅಹಿಂಸಾ ಅಸ್ತ್ರದಿಂದ ಮಾಡಿದ ಗಾಂಧೀಜಿಯವರ ಸಾಧನೆ ಜಗತ್ತಿನ ಇತಿಹಾಸದಲ್ಲಿ ಅಪೂರ್ವ ಘಟನೆ ಎಂದು ಹೇಳಿದವರು ಯಾರು*?

೧)   ರವೀಂದ್ರನಾಥ್ ಟ್ಯಾಗೋರ್
೨)   ಸುಭಾಷ್ ಚಂದ್ರಬೋಸ್
೩)   ಸ್ವಾಮಿ ವಿವೇಕಾನಂದ
೪)  *ಮೌಂಟ್‌‌ ಬ್ಯಾಟನ್‌‌*

➖➖➖➖➖➖➖➖➖➖➖

೧೭) *ಬದೌನಿಯು "ಜನರಿಂದ ಸುಲ್ತಾನನು ಸುಲ್ತಾನನಿoದ ಜನರನ್ನು  ಅವರ ಸಾವು ಬಿಡುಗಡೆ ಮಾಡಿತ್ತು" ಎಂದು ಈ ಕೆಳಗಿನ ಯಾವ ರಾಜನು ಮೃತನಾದಗ ಹೆಳಿದ್ಧಾನೆ*?

೧)  ಫಿರೋಜ್ ಶಾ ತುಘಲಕ್
೨) *ಮಹಮ್ಮದ್ ಬಿನ್ ತುಘಲಕ್*
೩)  ಎರಡನೇ ಅಕ್ಬರ್
೪)  ಔರಂಗಜೇಬ್

➖➖➖➖➖➖➖➖➖➖➖

೧೮) *"ಉಚ್ಚ ವರ್ಗದ ಜನರು ದೈಹಿಕವಾಗಿ ಮತ್ತು ನೈತಿಕವಾಗಿ ಸತ್ತ ಹೆಣದಂತೆ ಈ ದೇಶದ ನಿಜವಾದ ಆಶಾಕಿರಣ ಜೀವಾಳವೆಂದರೆ ಜನಸಾಮಾನ್ಯರು ಎಂದು" ಹೇಳಿದವರು ಯಾರು*?

೧)  ಜಿ ಎಸ್ ಗುಯ್ರಾ
೨)  ಆರ್ ಎಸ್ ಶ್ರೀನಿವಾಸ
೩) *ಸ್ವಾಮಿ ವಿವೇಕಾನಂದ*
೪)  ಮಹಾತ್ಮ ಗಾಂಧೀಜಿ

➖➖➖➖➖➖➖➖➖➖➖

೧೯) *"ಭಾರತದ ನಿಜವಾದ ಶತ್ರುಗಳು ಹೊರಗಿನವರಲ್ಲ ನಮ್ಮಲ್

ಲಿರುವ ಹೇಡಿತನ"  ಎಂದ

ು ಮುಂದಗಾಮಿಗಳನ್ನು ಕುರಿತು ಹೇಳಿದ ನಾಯಕನಾರು*?

೧) *ಅರವಿಂದ ಘೋಷ*
೨)  ಜೆವಾಹರ್ ಲಾಲ್ ನೆಹರು
೩)  ಸುಭಾಷ್ ಚಂದ್ರಬೋಸ್
೪)  ಮಹಾತ್ಮ ಗಾಂಧಿ

➖➖➖➖➖➖➖➖➖➖➖

೨೦) *ವೇದಗಳಿಗೆ ಹಿಂದಿರುಗಿ ಎಂದು ಕರೆ ನೀಡಿದವರು ಯಾರು*?

೧)  ಶ್ರೀ ಅರವಿಂದ ಘೋಷ್
೨) *ದಯಾನಂದ ಸರಸ್ವತಿ*
೩)  ರಾಜಾರಾಮ್ ಮೋಹನ್ ರಾಯ್
೪)  ಯಾರೂ ಅಲ್

➖➖➖➖➖➖➖➖➖➖➖

೨೧) *1857 ರ ರಲ್ಲಿನ ದಂಗೆಯನ್ನು "ನಾಗರಿಕ ಬಂಡಾಯ" ಎಂದು ಕರೆದವರು ಯಾರು*?

೧) *ಎಸ್‌ ಬಿ ಚೌಧರಿ*
೨)  ಆರ್ ಸಿ ಮುಜುಂದಾರ್
೩)  ಪಟ್ಟಾಭಿ ಸೀತಾರಾಮಯ್
೪)  ವಿ ಡಿ ಸಾವರ್ಕರ್

➖➖➖➖➖➖➖➖➖➖➖

೨೨) *ರಾಜಾರಾಮ್ ಮೋಹನ್ ರಾಯರನ್ನು ಜಗತ್ತಿನ ಮೊಟ್ಟ ಮೊದಲ ಸರ್ವಧರ್ಮ  ಸಮನ್ವಯಾಚಾರ್ಯ ಎಂದು ಕರೆದವರು ಯಾರು*?

೧)  ಸ್ವಾಮಿ ವಿವೇಕಾನಂದರು
೨)  ಸ್ವಾಮಿ ಶ್ರದ್ಧಾನಂದರ
೩)  ಕೋಲ್ಚಾರ್
೪) *ಮೋನಿಯರ್ ಮಿಲಿಯಮ್ಸ್*

➖➖➖➖➖➖➖➖➖➖➖

೨೩) *ರಾಜ್ಯ ನೀತಿ ನಿರ್ದೇಶಕ ತತ್ವಗಳು ಬ್ಯಾಂಕ್ ಗೆ ಯಾವಾಗ ಬೇಕಾದರೂ ಹಣ ನೀಡಬಹುದೆಂದು ಹೇಳಿದ ಚೆಕ್ಕುಗಳು" ಎಂದು ಹೇಳಿದವರು ಯಾರು*?

೧) *ಕೆ.ಟಿ.ಷಾ*
೨)  ಜವಹರ್ಲಾಲ್ ನೆಹರು
೩)  ಬಿ ಆರ್ ಅಂಬೇಡ್ಕರ
೪)  ಕೆ ಎಂ ಮುನಷಿ

➖➖➖➖➖➖➖➖➖➖➖

೨೪) *ಬುದ್ಧನನ್ನು "ಜಗತ್ತಿನ ಜ್ಞಾನ ಪ್ರದೀಪ" ಎಂದು ಕರೆದವರು ಯಾರು*?

೧) *ಶ್ರೀಮತಿ ರಿಸ್ ಡೇವಿಡ್*
೨)  ಸರ್ ಎಡವಿನ ಅರ್ನಾಲ್ಡ್
೩)  ಕೆನ್ನತ್ ಸೌಂಡರ್ಸ
೪)  ಯಾರೂ ಅಲ್

➖➖➖➖➖➖➖➖➖➖➖

೨೫) *"ನೀನು ರಾಜ್ಯವನ್ನು ಆಳಲು ಅರ್ಹನಾಗಿದ್ದೇನೆ ಬಾ ಈ ಭೂಮಿಯನ್ನು ಹಾಳು" ಎಂದು ಕೆಳಗಿನ ಯಾವ ಅರಸ ಹೆಳಿದ್ಧಾನೆ*?

೧)  ಸಮುದ್ರಗುಪ್ತ
೨) *ಒಂದನೇ ಚಂದ್ರಗುಪ್ತ*
೩   ಚಂದ್ರಗುಪ್ತ ಮೌರ್ಯ
೪)  ಅಶೋಕ

➖➖➖➖➖➖➖➖➖➖➖

೨೬) *ಕಾಳಿದಾಸನನ್ನು ಭಾರತದ ಶೇಕ್ಸ್‌ಪಿಯರ್ ಎಂದು ಕರೆದವರು ಯಾರು*?

೧) *ಡಾ ರಾಧಾಕೃಷ್ಣನ್*
೨)  ಸ್ವಾಮಿ ವಿವೇಕಾನಂದ
೩)  ಜಲಾರ್ ನೆಹರು
೪)   ಮಹಾತ್ಮ ಗಾಂಧಿ

➖➖➖➖➖➖➖➖➖➖➖

೨೭) *ದೆಹಲಿಯಿಂದ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ನಂತರ "ಒಬ್ಬ ಕುಂಟ ಒಬ್ಬ ಕುರುಡ ಮಾತ್ರ ಉಳಿದರು ಇವರನ್ನು ದೇವಗಿರಿಗೆ ಕುದುರೆಯ ಮೇಲೆ ಕರೆತಲಾಯಿತು" ಎಂದು ಹೇಳಿದವರು ಯಾರು*

೧)  ಅಮೀರ್ ಖುಸ್ರೋ
೨) *ಜಿಯಾಉದ್ದೀನ್ ಭರಣಿ*
೩)  ಇವಾನ್ ಬತೂತ
೪)  ಕಿತಾಬುಲ್ ರಾಹುಲ್

➖➖➖➖➖➖➖➖➖➖➖

೨೮) *"ಅವನ್ನು ಮುಕುಟ ಹೊತ್ತು ಪುಸ್ತಕದಲ್ಲಿ ನೂರು ಮಂದಿ ವಿಜ್ಞಾನಿಗಳ ವಿವೇಚನೆ ಇತ್ತು " ಎಂದು ಪಿಯಾಸುದ್ಧಿನ ತುಘಲಕನ ಕುರಿತು  ಕೆಳಗಿನ ವರಲ್ಲಿ ಯಾರು ಹೆಳಿದ್ಧಾರೆ*?

೧)  ಈ ಥಾಮಸ್
೨) *ಅಮೀರ್ ಖುಸ್ರೋ*
೩)  ಜಿಯಾಉದ್ದೀನ್ ಭರಣಿ
೪)  ಯಾರೂ ಅಲ್

➖➖➖➖➖➖➖➖➖➖➖

೨೯) *ತನ್ನ ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಒಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ್ ದಿನ್ ಕಾ ಸುಲ್ತಾನ್" ಎಂಬ ಬಿರುದನ್ನು ನೀಡಿ  ಗೌರವಿಸಿದ ಸುಲ್ತಾನ ಯಾರು*?

೧)  ಶೇರ್ ಶಾ ಸೂರಿ
೨)  ಫಿರೋಜ್ ಶಾ ತುಘಲಕ್
೩) *ಹುಮಾಯನ್*
೪)  ಅಕ್ಬರ್

👉1539 ರಲ್ಲಿ  ನಡೆದ ಚೌಸ್ ಕದನದಲ್ಲಿ ಹುಮಾಯೂನ್‌ನು  ಶೇರ ಷಾನಿಂದ ಸೋತನು
👉 ಯುದ್ಧದಲ್ಲಿ ಸೋತ ಹುಮಾಯೂನ್‌ನು ನೀರು ತರುವ ನಾವಿಕನ ಸಹಾಯದಿಂದ ತಪ್ಪಿಸಿಕೊಂಡು  ಅಗ್ರ ತಲುಪಿದನು ಪ್ರಾಣ ಉಳಿಸಿದ ನಾವಿಕನಿಗೆ ಕೊಟ್ಟ ಮಾತಿನಂತೆ ಮುಂದೊಂದು ದಿನ ಸಿಂಹಾಸನದ ಮೇಲೆ ಕುಳ್ಳಿರಿಸಿ "ಏಕ ದಿನ ಕಾ ಸುಲ್ತಾನ್ " ಎಂಬ ಗೌರವವನ್ನು ನೀಡಿದನು

➖➖➖➖➖➖➖➖➖➖➖

೩೦) *"ಜಗತ್ತು ಒಂದು ಸೇತುವೆ ಅದನ್ನು ನೀನು ಮೊದಲ ದಾಟು" ಎಂದು ಈ ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಚಾರ್ಮಿನಾರ್
೨)  ಗೋಲಗುಂಬಜ್
೩)  ತಾಜಮಹಲ್
೪) *ಬುಲಂದ್ ದರವಾಜ*

➖➖➖➖➖➖➖➖➖➖➖

೩೧) *"ಭೂಮಿಯ ಮೇಲೆ ಸ್ವರ್ಗ ಇರುವುದಾದರೆ ಅದು ಇಲ್ಲಿಯೇ ಇದೆ ಇಲ್ಲಿಯೇ ಇದೆ" ಎಂದು ಕೆಳಗಿನ ಯಾವ ಕಟ್ಟಡದ ಮೇಲೆ ಕೆತ್ತಲಾಗಿದೆ*?

೧)  ಬುಲಂದ್ ದರ್ವಾಜಾ
೨)  ತಾಜ್ ಮಹಲ್
೩) *ಕೆಂಪುಕೋಟೆ*
೪)  ಜಾಮಿಯಾ ಮಸೀದಿ

➖➖➖➖➖➖➖➖➖➖➖

೩೨) *ರವೀಂದ್ರನಾಥ್ ಟ್ಯಾಗೋರ್ ಅವರು ಈ ಕೆಳಗಿನ ಯಾವ ಕಟ್ಟಡದ ಕುರಿತು "ಕೆನ್ನೆಯ ಮೇಲಿನ ಚಿರಂತನ ಹನಿ" ಎಂದು ಹೇಳಿದ್ದಾರೆ*?

೧)  ಕೆಂಪುಕೋಟೆ
೨) *ತಾಜ ಮಹಲ್*
೩)  ಗೋಲ್ ಗುಂಬಜ್
೪)  ದರಿಯಾ ದೌಲತ್

➖➖➖➖➖➖➖➖➖➖➖

೩೩) *"ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದೆಗೆ ತಕ್ಕ ಮಗ" ಎಂದು ಹೇಳಿದ ಮರಾಠರ ದೊರೆ ಯಾರು*?

೧)  ರಘುನಾಥ್ ಪೇಶ್ವೆ
೨) *ಸಾಹು*
೩)  ಬಾಲಾಜಿ ವಿಶ್ವನಾಥ್
೪)  ಒಂದನೇ ಬಾಜಿರಾವ್

➖➖➖➖➖➖➖➖➖➖➖➖

೩೪) *ಶಿವಾಜಿಯ ಚರಿತ್ರೆಯನ್ನು" ಹಿಂದೂಗಳ ವೀರ ಚರಿತ್ರೆ" ಎಂದು ಕರೆದವರು ಯಾರು*?

೧) *ಗ್ರಾಂಡ್ ಡಫ್*
೨)  ಈ ಥಾಮಸ್
೩)  ಮ್ಯಾಕ್ಸ್ ಮುಲ್ಲರ್
೪)  ಬಾಲಗಂಗಾಧರ್ ತಿಲಕ್

➖➖➖➖➖➖➖➖➖➖➖

೩೫) *ಭಾರತಕ್ಕೆ ಅಗತ್ಯವಾದದ್ದು ಶಂಕರರ ಬುದ್ಧಿ ಮತ್ತು ರಾಮಾನುಜರ ಹೃದಯ ಎಂದು ಯಾರು ಹೇಳಿದ್ದಾರೆ*?

೧)  *ನೆಹರು*
೨)   ಮಹಾತ್ಮಗಾಂಧಿ
೩)   ಸ್ವಾಮಿ ವಿವೇಕಾನಂದ
೪)   ತಿಲಕರು

➖➖➖➖➖➖➖➖➖➖➖

೩೬) *ವೇದಗಳಿಗೆ ಹಿಂತಿರುಗಿ ಇದು ಕೆಳಗಿನ ಯಾವ ಸಮಾಜ ಸುಧಾರಕರ ಘೋಷಣೆಯಾಗಿದೆ*?

೧) *ದಯಾನಂದ ಸರಸ್ವತಿ*
೨)  ಆತ್ಮಾರಾಮ್ ಪಾಂಡುರಂಗ
೩)  ಈಶ್ವರಚಂದ್ರ ವಿದ್ಯಾಸಾಗರ್
೪)  ರಾಜಾರಾಮ್ ಮೋಹನ್ ರಾಯ್

➖➖➖➖➖➖➖➖➖➖➖

೩೭) *ಸಿಸ್ಟರ್ ನಿವೇದಿತಾ ಅವರು "ಆಧುನಿಕ ರಾಷ್ಟ್ರೀಯ ಚಳವಳಿಯ ಆಧ್ಯಾತ್ಮಿಕತೆಯ ತಂದೆ" ಎಂದು ಈ ಕೆಳಗಿನ ಯಾರನ್ನು ಕರೆದಿದ್ದಾರೆ*?

೧)  ಮಹಾತ್ಮ ಗಾಂಧೀಜಿ
೨) *ಸ್ವಾಮಿ ವಿವೇಕಾನಂದ*
೩)  ಜೆವಾಹರ್ ಲಾಲ್‌ ನೆಹರು
೪)  ಸರ್ದಾರ್ ವಲ್ಲಬಾಯಿ ಪಟೇಲ್

➖➖➖➖➖➖➖➖➖➖➖

೩೮) *"ಮಹಾತ್ಮ ಗಾಂಧಿ ಕಿ ಜೈ" ಎಂಬ ಘೋಷಣೆಯನ್ನು ಮೊದಲಿಗೆ ಪ್ರಚಾರ ಮಾಡಿದವರು ಯಾರು*?

೧)  ಮಹಾದೇವ ದೇಸಾಯಿ
೨)  ಇಂದು ಲಾಲ್
೩)  ಶಂಕರ್ ಲಾಲ್
೪) *ಅಲ್ಲೂರಿ ಸೀತಾರಾಮರಾಜು*

➖➖➖➖➖➖➖➖➖➖➖

೩೯) *ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು "ರಜೆಯ ವಿನೋದ " ಎಂದು ಕರೆದ ನಾಯಕ ಯಾರು*?

೧) *ಬಾಲಗಂಗಾಧರ್ ತಿಲಕ್*
೨)  ಲಾಲ ಲಜಪತ್ ರಾಯ
೩)  ಪಟ್ಟಾಭಿ ಸೀತಾರಾಮಯ್
೪)  ನೆಹರು

➖➖➖➖➖➖➖➖➖➖➖

೪೦) *ವಿದ್ಯಾವಂತ ವರ್ಗ ಇಂಗ್ಲೆಂಡಿನ ಸ್ನೇಹಿತರೇ ವಿನಃ ಶತ್ರುಗಳಲ್ಲ ಎ

ದು ಕೆಳಗಿನ ಈ ಯಾರು ಹೇಳ

ಿದ್ದಾರೆ*?

೧)  ಬಾಲಚಂದರ್ ತಿಲಕ್
೨)  ಬಿಪಿನ ಚoದ್ರಪಾಲ್
೩)  ಮಹಾತ್ಮ ಗಾಂಧಿ
೪) *ಆನಂದ  ಮೋಹನ್ ಭೊಸ*

➖➖➖➖➖➖➖➖➖➖➖

೪೧) *"ಅವಶ್ಯಕತೆ ಇದ್ದಲ್ಲಿ ವಿರೋಧಿಸಿ ಸಾಧ್ಯತೆ ಇದ್ದಲ್ಲಿ ಸಹಕಾರ ನೀಡಿ " ಎಂದು ಹೇಳಿದವರು ಯಾರು*?

೧) *ಸುರೇಂದ್ರನಾಥ್ ಬ್ಯಾನರ್ಜಿ*
೨)  ಮಹಾತ್ಮ ಗಾಂಧೀಜಿ
೩)  ಗೋಪಾಲಕೃಷ್ಣ ಗೋಕಲೆ
೪)  ಬಾಲ ಗಂಗಾಧರ ತಿಲಕರು

➖➖➖➖➖➖➖➖➖➖➖

೪೨) *"ದಾದಾಬಾಯಿ ನವರೋಜಿ ಅವರು ಲಂಡನ್ನಿನಲ್ಲಿ ಎಲ್ಲಾ ವರ್ಗದ ಭಾರತೀಯರಿಗೂ ತಂದೆ ಯಂತಿದ್ದರು" ಎಂದು ಯಾರು ಹೇಳಿದ್ದಾರೆ*?

೧)  ಸುರೇಂದ್ರನಾಥ್ ಬ್ಯಾನರ್ಜಿ
೨)  ಗೋಪಾಲ ಕೃಷ್ಣ ಗೋಖಲೆ
೩) *ಮಹಾತ್ಮ ಗಾಂಧೀಜಿ*
೪)  ಸ್ವಾಮಿ ವಿವೇಕಾನಂದ

➖➖➖➖➖➖➖➖➖➖➖

೪೩) *ಈ ಕೆಳಗಿನ ಯಾವ ಘಟನೆಯ ಕುರಿತು "ದೇಶದ ಜನತೆಯ ಆತ್ಮಾಭಿಮಾನ ಮತ್ತು ಘನತೆಯ ಮೇಲಿನ ದಾಳಿ " ಎಂದು ಬಾಲ ಗಂಗಾಧರ  ತಿಲಕ್ ಅವರು ಹೇಳಿದ್ದಾರೆ*?

೧)  ಜಲಿಯನ್ ವಾಲಾಬಾಗ್ ದುರಂತ
೨) *ಬಂಗಾಳ ವಿಭಜನೆ*
೩)  ಸ್ವದೇಶಿ ಬಹಿಷ್ಕಾರ ಚಳವಳಿ
೪)  ಚೌರಿ ಚೌರಾ ಘಟನೆ

➖➖➖➖➖➖➖➖➖➖➖

೪೪) *"ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು ನಾನು ಅದನ್ನು ಪಡೆದೇ ತೀರುತ್ತೇನೆ " ಎಂದು ಘೋಷಣೆ ಮಾಡಿದವರು ಯಾರು*?

೧)  ಭಗತ್ ಸಿಂಗ್
೨) *ಬಾಲಗಂಗಾಧರ ತಿಲಕರು*
೩)  ಮಹಾತ್ಮ ಗಾಂಧೀಜ
೪)  ಪಟೇಲರು

➖➖➖➖➖➖➖➖➖➖➖

೪೫) *"ಗಾಂಧೀಜಿ ನೀವು ದೇಶದ ಜನತೆಗೆ ವಿಶ್ವಾಸಘಾತ ಮಾಡಿದಿರಿ" ಎಂದು ಹೇಳಿದವರು ಯಾರು*?

೧)   ಬಾಲಗಂಗಾಧರ ತಿಲಕ್
೨)   ಬಿಪಿನ್ ಚಂದ್ರಪಾಲ್
೩)  *ಲಾಲಾ ಲಜಪತ್ರಾಯ್*
೪)   ಸುರೇಂದ್ರನಾಥ್ ದತ್ತಾ

👉 ಗಾಂಧೀಜಿ ಅಸಹಕಾರ ಚಳವಳಿಯನ್ನು ನಿಲ್ಲಿಸಿದಾಗ ಲಾಲ್ ಲಜಪತ್ರಾಯ್ ಅವರು ಈ ಮಾತನ್ನು ಹೇಳಿದರು

➖➖➖➖➖➖➖➖➖➖➖

೪೬) *"ಗಾಂಧೀಜಿ ಅವರು ಈ ಕೆಳಗಿನ ಯಾವ ನಾಯಕರನ್ನು ಕುರಿತು ಭಾರತದಿಂದ ಸೌರಮಂಡಲಕ್ಕೆ ಬಿಟ್ಟ ಒಂದು ದೊಡ್ಡ ಗ್ರಹ" ಎಂದು ವರ್ಣಿಸಿದ್ದಾರೆ*?

೧)  ಬಿಪಿನ್ ಚಂದ್ರಪಾಲ್
೨)  ಸುಭಾಷ್ ಚಂದ್ರಬೋಸ್
೩) *ಲಾಲ್ ಲಜಪತ್ರಾಯ್*
೪)  ಬಾಲಗಂಗಾಧರ್ ತಿಲಕ್

➖➖➖➖➖➖➖➖➖➖➖

೪೭) *ಸುಭಾಷ್ ಚಂದ್ರ ಬೋಸರು ಈ ಕೆಳಗಿನ ಯಾವ ಘಟನೆಯನ್ನು "ಇದೊಂದು ರಾಷ್ಟ್ರೀಯ ದುರಂತ " ಎಂದು ಕರೆದಿದ್ದಾರೆ*?

೧)   ಜಲಿಯನ್ ವಾಲಾಬಾಗ್ ದುರಂತ
೨) *ಚೌರಿ ಚೌರಾ ಘಟನೆ (5-2-1922)*
೩)  ಕಾಕೋರಿ ರೈಲು ದುರಂತ
೪)  ಅಸಹಕಾರ ಚಳವಳಿ

➖➖➖➖➖➖➖➖➖➖➖

೪೮) *ದಂಡಿ ಉಪ್ಪಿನ ಸತ್ಯಾಗ್ರಹದ ಯಾತ್ರೆಯನ್ನು "ಶ್ರೀರಾಮನ ಐತಿಹಾಸಿಕ ಲಂಕಾ ಯಾತ್ರೆಗೆ ಹೋಲಿಸಿದ" ನಾಯಕನಾರು*?

೧)   ಜವಹರ್ಲಾಲ್ ನೆಹರು
೨)  *ಮೋತಿಲಾಲ್ ನೆಹರು*
೩)   ಮಹಾತ್ಮ ಗಾಂಧೀಜಿ
೪)   ಸರ್ದಾರ್ ವಲ್ಲಭಾಯಿ ಪಟೇಲ್
👉 12-3-1930 ರಲ್ಲಿ ದಂಡಿ ಉಪ್ಪಿನ ಸತ್ಯಾಗ್ರಹ ನಡೆಯಿತು
👉 24 ದಿನದಲ್ಲಿ  241 ಮೈಲಿ ದೂರ ಸಂಚರಿಸಿ ಉಪ್ಪನ್ನು ತಯಾರಿಸಿದರು
👉 ದಂಡಿ ಉಪ್ಪಿನ  ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕರ್ನಾಟಕದ ಏಕೈಕ ವ್ಯಕ್ತಿ -  ಮೈಲಾರ ಮಹಾದೇವಪ್ಪ

👉ದಂಡಿ ಉಪ್ಪಿನ ಸತ್ಯಾಗ್ರಹ ಸಂದರ್ಭದಲ್ಲಿ ಮೋತಿಲಾಲ್ ನೆಹರು ಅವರು ತಮ್ಮ "ಆನಂದ ಭವನ ಕಟ್ಟಡವನ್ನು " ರಾಷ್ಟ್ರೀಯ ಕಾಂಗ್ರೆಸ್ಸಿಗೆ ಕೊಡುಗೆಯಾಗಿ ನೀಡಿದರು

🌻 *ರಾಷ್ಟ್ರದ ಇನ್ನಿತರ ಕಡೆ ನಡೆದ ಉಪ್ಪಿನ ಸತ್ಯಾಗ್ರಹಗಳು* 🌻

೧)  ಕರ್ನಾಟಕದ ಅಂಕೋಲಾದಲ್ಲಿ - ಎಂ ಪಿ ನಾಡಕರ್ಣಿ
೨)  ಆಂಧ್ರದ ಮಚಲಿಪಟ್ಟಣ -  ಕಾಳೇಶ್ವರಾವ ಮತ್ತು  ಹನುಮಂತ ರಾವ್
೩)  ತಮಿಳುನಾಡಿನಲ್ಲಿ -  ರಾಜಗೋಪಾಲಾಚಾರಿ
೪)  ಕೇರಳದ ತಿರುವಾಂಕೂರು -  ಕೇಳಪ್ಪನ (ವೈಕೋ ಸತ್ಯಾಗ್ರಹದ ನಾಯಕ )

➖➖➖➖➖➖➖➖➖➖➖

೪೯) *"ಗಾಂಧೀಜಿ ಭಾರತವನ್ನು ಇಂಗ್ಲೆಂಡಿಗೆ ಮಾರಿದರು" ಎಂದು ಸುಭಾಷ್ ಚಂದ್ರ ಬೋಸ್ ಮತ್ತು ನೆಹರುರವರು ಈ ಕೆಳಗಿನ ಯಾವ ಘಟನೆಯ ನಂತರ ಹೇಳಿದರು*?

೧)   ಪೂನಾ ಒಪ್ಪಂದ
೨)   ಎರಡನೇ ದುಂಡು ಮೇಜಿನ ಸಮ್ಮೇಳನ ನಂತರ
೩)  *ಗಾಂಧಿ ಇರ್ವಿನ್ ಒಪ್ಪಂದ*
೪)   ಸರ್ದಾ ಕಾಯಿದೆ

➖➖➖➖➖➖➖➖➖➖➖

೫೦)  *"ಭಾರತವನ್ನು ದೇವರಿಗೆ ಮತ್ತು ಅರಾಜಕತೆಗೆ ಬಿಟ್ಟು ಬಿಡಿ" ಎಂದು ಹೇಳಿದವರು ಯಾರು*?

೧)  *ಮಹಾತ್ಮಾ ಗಾಂಧೀಜಿ*
೨)   ಸರ್ದಾರ್ ವಲ್ಲಭಾಯಿ ಪಟೇಲ್
೩)   ಸುಭಾಷ್ ಚಂದ್ರ ಬೋಸ್
೪)   ಜೆವಾಹರ ಲಾಲ ನೆಹರು

➖➖➖➖➖➖➖➖➖➖➖
➖➖➖➖➖➖➖➖➖➖➖

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...