Wednesday 14 March 2018

ಭಾರತ ರತ್ನ ಪ್ರಶಸ್ತಿ

ಭಾರತ ರತ್ನ ಪ್ರಶಸ್ತಿ 1954 ರಲ್ಲಿ ಸ್ಥಾಪನೆ ಮಾಡಲಾಯಿತು, ಇದು ಭಾರತದ ಅತ್ಯುನ್ನತ ಪ್ರಶಸ್ತಿ
━━━━━━━━━━
1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ
━━━━━━━━━━
1)1954-  ಎಸ್ ರಾಧಾಕೃಷ್ಣನ್
2)1954- ಸಿ.ರಾಜಗೋಪಾಲಚಾರಿ
3)1954- ಡಾ.ಸಿ.ವ್ಹಿ.ರಾಮನ್
4)1955- ಭಗವಾನದಾಸ
5)1955- ಸರ್.ಎಮ್.ವ್ಹಿ
6)1955- ನೆಹರೂ
7)1957- ಪಂ.ಗೋ.ವಲ್ಲಭಿ ಪಂಥ
8)1958- ಡಿ.ಕೆ.ಕರ್ವೆ
9)1961- ಬಿ.ಸಿ.ರಾಯ್
10)1961- ಪುರುಷೋತ್ತಮದಾಸ ಟಂಡನ್
11)1962- ಡಾ.ರಾಜೇಂದ್ರ ಪ್ರಸಾದ್
12)1963- ಜಾಕೀರ್ ಹುಸೇನ್
13)1963- ಪಾಂಡುರಂಗ ವಾಮನ್ ಕಾಮದ
14)1966- ಲಾಲ್ ಬಹಾದ್ದೂರ ಶಾಸ್ತ್ರೀ
15)1971- ಇಂದಿರಾಗಾಂಧಿ
16)1975- ವ್ಹಿ.ವ್ಹಿ.ಗಿರಿ
17)1976- ಕೆ.ಕಾಮರಾಜ್
18)1980- ಮಧರ್ ಥೆರಿಸಾ
19)1983- ವಿನೋಬಾ ಭಾವೆ
20)1987- ಖಾನ್ ಅಬ್ದಲ್ ಗಫಾರಖಾನ್
21)1988- MG ರಾಮಚಂದ್ರನ್
22)1990- ಡಾ.ಅಂಬೇಡ್ಕರ್
23)1990- ನೆಲ್ಸನ್ ಮಂಡೇಲಾ
24)1991- ಮೊರಾರ್ಜಿ ದೇಸಾಯಿಯ
25)1991- ರಾಜೀವ್ ಗಾಂಧೀ
26)1991- ಸರ್ದಾರ್ ಪಟೇಲ್
27)1992- ಜೆ.ಆರ್.ಡಿ.ಟಾಟಾ
28)1992- ಅಬ್ದುಲ್ ಕಲಾಂ ಆಜಾದ್
29)1992- ಸತ್ಯಜಿತ್ ರಾಜ್
30)1997- ಗುಲ್ಜಾರಿಲಾಲಾ ಬಂದ
31)1997- ಅರುಣಾ ಅಸಫ್ ಅಲಿ
32)1997- APJ ಕಲಾಂ
33)1998- MS ಸುಬ್ಬಲಕ್ಷ್ಮಿ
34)1998- C ಸುಬ್ರಹ್ಮಣಿಯಮ್
35)1999- ಜಯಪ್ರಕಾಶ ನಾರಾಯಣ
36)1999- ಅಮರ್ತ್ಯಸೇನ್
37)1999- ರವಿಶಂಕರ್
38)1999- ಗೋಪಿನಾಥ ಬಾರ್ಡೋಲಿ
39)2001- ಉ.ಬಿಸ್ಮಲ್ಲಾಖಾನ್
40)2001- ಲತಾ ಮಂಗೇಶ್ಕರ್
41)2008- ಭೀಮಸೇನ ಜೋಶಿ
42)2013- ಸಚಿನ್ ತೆಂಡೂಲ್ಕರ್
43)2013- CNR ರಾವ್
44)2015- ಮದನಮೋಹನ ಮಾಳ್ವೀಯಾ
45)2015- ಅಟಲ ಬಿಹಾರಿ ವಾಜಪೇಯಿ
━━━━━━━━━━━━━━━━━━━

Tuesday 13 March 2018

ಭಾರತ ರತ್ನ ಪ್ರಶಸ್ತಿ

ಭಾರತ ರತ್ನ ಪ್ರಶಸ್ತಿ 1954 ರಲ್ಲಿ ಸ್ಥಾಪನೆ ಮಾಡಲಾಯಿತು, ಇದು ಭಾರತದ ಅತ್ಯುನ್ನತ ಪ್ರಶಸ್ತಿ
━━━━━━━━━━
1954 ರಿಂದ ಇಲ್ಲೀವರೆಗೂ ಭಾರತ ರತ್ನ ಪಡೆದವರ ಪಟ್ಟಿ
━━━━━━━━━━
1)1954-  ಎಸ್ ರಾಧಾಕೃಷ್ಣನ್
2)1954- ಸಿ.ರಾಜಗೋಪಾಲಚಾರಿ
3)1954- ಡಾ.ಸಿ.ವ್ಹಿ.ರಾಮನ್
4)1955- ಭಗವಾನದಾಸ
5)1955- ಸರ್.ಎಮ್.ವ್ಹಿ
6)1955- ನೆಹರೂ
7)1957- ಪಂ.ಗೋ.ವಲ್ಲಭಿ ಪಂಥ
8)1958- ಡಿ.ಕೆ.ಕರ್ವೆ
9)1961- ಬಿ.ಸಿ.ರಾಯ್
10)1961- ಪುರುಷೋತ್ತಮದಾಸ ಟಂಡನ್
11)1962- ಡಾ.ರಾಜೇಂದ್ರ ಪ್ರಸಾದ್
12)1963- ಜಾಕೀರ್ ಹುಸೇನ್
13)1963- ಪಾಂಡುರಂಗ ವಾಮನ್ ಕಾಮದ
14)1966- ಲಾಲ್ ಬಹಾದ್ದೂರ ಶಾಸ್ತ್ರೀ
15)1971- ಇಂದಿರಾಗಾಂಧಿ
16)1975- ವ್ಹಿ.ವ್ಹಿ.ಗಿರಿ
17)1976- ಕೆ.ಕಾಮರಾಜ್
18)1980- ಮಧರ್ ಥೆರಿಸಾ
19)1983- ವಿನೋಬಾ ಭಾವೆ
20)1987- ಖಾನ್ ಅಬ್ದಲ್ ಗಫಾರಖಾನ್
21)1988- MG ರಾಮಚಂದ್ರನ್
22)1990- ಡಾ.ಅಂಬೇಡ್ಕರ್
23)1990- ನೆಲ್ಸನ್ ಮಂಡೇಲಾ
24)1991- ಮೊರಾರ್ಜಿ ದೇಸಾಯಿಯ
25)1991- ರಾಜೀವ್ ಗಾಂಧೀ
26)1991- ಸರ್ದಾರ್ ಪಟೇಲ್
27)1992- ಜೆ.ಆರ್.ಡಿ.ಟಾಟಾ
28)1992- ಅಬ್ದುಲ್ ಕಲಾಂ ಆಜಾದ್
29)1992- ಸತ್ಯಜಿತ್ ರಾಜ್
30)1997- ಗುಲ್ಜಾರಿಲಾಲಾ ಬಂದ
31)1997- ಅರುಣಾ ಅಸಫ್ ಅಲಿ
32)1997- APJ ಕಲಾಂ
33)1998- MS ಸುಬ್ಬಲಕ್ಷ್ಮಿ
34)1998- C ಸುಬ್ರಹ್ಮಣಿಯಮ್
35)1999- ಜಯಪ್ರಕಾಶ ನಾರಾಯಣ
36)1999- ಅಮರ್ತ್ಯಸೇನ್
37)1999- ರವಿಶಂಕರ್
38)1999- ಗೋಪಿನಾಥ ಬಾರ್ಡೋಲಿ
39)2001- ಉ.ಬಿಸ್ಮಲ್ಲಾಖಾನ್
40)2001- ಲತಾ ಮಂಗೇಶ್ಕರ್
41)2008- ಭೀಮಸೇನ ಜೋಶಿ
42)2013- ಸಚಿನ್ ತೆಂಡೂಲ್ಕರ್
43)2013- CNR ರಾವ್
44)2015- ಮದನಮೋಹನ ಮಾಳ್ವೀಯಾ
45)2015- ಅಟಲ ಬಿಹಾರಿ ವಾಜಪೇಯಿ
━━━━━━━━━━━━━━━━━━━

Tuesday 6 March 2018

ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು

*ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು*

01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಮಹಾರಾಷ್ಟ್ರ (ಮುಂಬಯಿ).

02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ದೆಹಲಿ (ಪಾಲಂ).

03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ
      ವಿಮಾನ ನಿಲ್ದಾಣ.
      ಸ್ಥಳ: ಗುಜರಾತ್(ಅಹ್ಮದಾಬಾದ್).

04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ತಮಿಳುನಾಡು (ಚೆನ್ನೈ) .

05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ
       ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ಪಶ್ಚಿಮ ಬಂಗಾಳ (ಕೊಲ್ಕತ್ತಾ).

06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಆಂಧ್ರಪ್ರದೇಶ (ಹೈದರಾಬಾದ್)

07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್
       ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ಅಸ್ಸಾಂ (ಗುವಾಹಟಿ).

08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ
       ವಿಮಾನ ನಿಲ್ದಾಣ.
       ಸ್ಥಳ: ಮಹಾರಾಷ್ಟ್ರ  (ನಾಗಪುರ).

09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಉತ್ತರ ಪ್ರದೇಶ (ಲಖನೌ).

10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
       ಸ್ಥಳ: ಕರ್ನಾಟಕ (ಬೆಂಗಳೂರು).

11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ಕೇರಳ (ಕೊಚ್ಚಿ ).

12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್
               ಬ್ಲೇರ್).

13. ಕ್ಯಾಲಿಕಟ್/ಕರಿಪುರ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಕೇರಳ (ಕೊಳಿಕೋಡ್ ).

14. ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ಕೇರಳ (ತಿರುವನಂತಪುರಂ ).

15. ಗೋವಾ/ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಗೋವಾ (ಪಣಜಿ).

16. ಮಂಗಳೂರು/ಬಜ್ಪೆ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಕರ್ನಾಟಕ (ಮಂಗಳೂರು).

17. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಒಡಿಶಾ (ಭುವನೇಶ್ವರ).

18. ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ತಮಿಳುನಾಡು (ತಿರುಚಿರಾಪಳ್ಳಿ).

19. ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ತಮಿಳುನಾಡು (ಕೊಯಮತ್ತೂರು).

Sunday 4 March 2018

ಸಾಮಾನ್ಯ ಜ್ಞಾನ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ - ಭಾಗ 6

1. ಸ್ವತಂತ್ರ ಭಾರತದ ಮೊದಲನೆಯ ಗವರ್ನರ್ ಜನರಲ್ ಯಾರು?

2. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಭಾರತೀಯ ಯಾರು?

3. ಭಾರತದ ಪ್ರಥಮ ಕೃತಕ ಉಪಗ್ರಹ ಯಾವುದು?

4. ಸಿಂಧೂ ನಾಗರೀಕತೆಯ ನಗರ ಯೋಜನೆಯ ಮುಖ್ಯ ಲಕ್ಷಣ ಯಾವುದು?

5. ತಾಂತ್ರಿಕ ಸೂತ್ರಗಳನ್ನು ಒಳಗೊಂಡ ವೇದ ಯಾವುದು?

6. ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?

7. ಗೌತಮ ಬುದ್ಧನು ಯಾವ ಭಾಷೆಯಲ್ಲಿ ಬೋಧಿಸಿದನು?

8. ಭಾರತದ ಮೊದಲ ವಾಕ್ ಚಿತ್ರ ಯಾವುದು?

9. ವಾಯುದಳದಲ್ಲಿ ಪ್ರಥಮ ಮಹಿಳಾ ಪೈಲಟ್ ಯಾರು?

10. ಸ್ವತಂತ್ರ ಭಾರತದ ಪ್ರಥಮ ರಾಷ್ಟ್ರಪತಿ ಯಾರು?

11. ಮಿಸ್‍ವಲ್ರ್ಡ್ ಆದ ಪ್ರಥಮ ಭಾರತೀಯ ಮಹಿಳೆ ಯಾರು?

12. ಪಂಚತಂತ್ರಗಳನ್ನು ಬರೆದವರು ಯಾರು?

13. ನಳಂದ ವಿಶ್ವವಿದ್ಯಾನಿಲಯವನ್ನು ಯಾರು ಕಟ್ಟಿಸಿದರು?

14. ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಯಾರು?

15. ಬಾಹ್ಯಾಕಾಶದಲ್ಲಿ ಸಂಚರಿಸಿದ ಪ್ರಥಮ ಮಹಿಳೆ ಯಾರು?

16. ಭಾರತದ ಪ್ರಥಮ ಮಹಿಳಾ ರಾಯಭಾರಿ ಯಾರು?

17. ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಪ್ರಥಮ ಮಹಿಳಾಧ್ಯಕ್ಷೆ ಯಾರು?

18. ಭಾರತದ ರಾಷ್ಟ್ರೀಯ ಹಾಡು ಯಾವುದು?

19. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಮಹಿಳೆ ಯಾರು?

20. ಭಾರತಕ್ಕೆ ಆಗಮಿಸಿದ ಪ್ರಸಿದ್ಧ ಫ್ರೆಂಚ್ ಗವರ್ನರ್ ಯಾರು?

21. ದಂಡಯಾತ್ರೆ ಎಲ್ಲಿಂದ ಪ್ರಾರಂಭಿಸಲಾಯಿತು?

22. ಅಭಿನವ ಭಾರತದ ಸ್ಥಾಪಕನ್ಯಾರು?

23. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಥಮ ಅಧ್ಯಕ್ಷ ಯಾರು?

24. ಭಾರತದ ಪ್ರಥಮ ಮಹಿಳಾ ಪ್ರಧಾನಿ ಯಾರು?

25. ಮಹಾಭಾರತದ ಕರ್ತೃ ಯಾರು?

26. ಮಹಂಜೋದಾರೊ ಪದದ ಅರ್ಥವೇನು?

27. ದೆಹಲಿಯ ಕೆಂಪುಕೋಟೆಯನ್ನು ಕಟ್ಟಿಸಿದ ಮೊಗಲ್ ದೊರೆ ಯಾರು?

28. ಪ್ರಾಚೀನ ಭಾರತದ ರಾಜಧಾನಿ ನಗರ ಯಾವುದು?

29. ಹಿಮಾಲಯ ಪರ್ವತ ಪ್ರದೇಶಗಳಲ್ಲಿನ ಹುಲ್ಲುಗಾವಲುಗಳ ಹೆಸರೇನು?

30. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಉತ್ತರಗಳು

1. ಲಾರ್ಡ್‍ಮೌಂಟ್ ಬ್ಯಾಟನ್

2. ರಾಕೇಶ್ ಶರ್ಮ

3. ಆರ್ಯಭಟ

4. ಒಳಚರಂಡಿ ವ್ಯವಸ್ಥೆ

5. ಅಥರ್ವಣ ವೇದ

6. ಋಗ್ವೇದ

7. ಪಾಲಿಭಾಷೆ

8. ಆಲಂ ಆರ್ (1931)

9. ಹರಿತಾಕೌರ್ ದಯಾಳ್

10. ಬಾಬು ರಾಜೇಂದ್ರ ಪ್ರಸಾದ್

11. ರೀಟಾ ಫರಿಯಾ

12. ವಿಷ್ಣು ಶರ್ಮ

13. 1ನೇ ಕುಮಾರ ಗುಪ್ತ

14. ಪಂಡಿತ್ ಜವಹರ್‍ಲಾಲ್ ನೆಹರು

15. ಕಲ್ಪನಾ ಚಾವ್ಲಾ

16. ಸಿ.ಬಿ.ಮುತ್ತಮ್ಮ

17. ವಿಜಯಲಕ್ಷ್ಮಿ ಪಂಡಿತ

18. ವಂದೇ ಮಾತರಂ

19. ಬಚೇಂದ್ರಿ ಪಾಲ್

20. ಡೂಪ್ಲೆ

21. ಸಾಬರ��

Saturday 3 March 2018

ಜ್ಞಾನಪೀಠ ಪ್ರಶಸ್ತಿ ಪಡೆದವರ ಪಟ್ಟಿ

🏵🏵🏵🏵🏵🏵🏵🏵🏵🏵🏵
ಜ್ಞಾನಪೀಠ ಪ್ರಶಸ್ತಿ ಪಡೆದವರ ಪಟ್ಟಿ

*ಜ್ಞಾನಪೀಠ ಪ್ರಶಸ್ತಿ  ಪಡೆದವರ ಪಟ್ಟಿ*
*1965-2017*

*==========*
* *1965: ---- ಜಿಶಂಕರ್ ಕುರುಪ್ (ಮಲಯಾಳಂ).*
* *1966: ---- ಟಿ.ಎಸ್. ಬಂಡೋಪಾಧ್ಯಾಯ (ಬೆಂಗಾಲಿ).*
* *1967: ---- ಉಮಾ ಶಂಕರ್ ಜೋಶಿ (ಗುಜರಾತಿ)*
* *1968: ---- ಸುಮಿತ್ರಾ ನಂದನ್ ಪಂತ್ (ಹಿಂದಿ)*
* *1969: ---- ಆರ್ ಎಸ್ ಫಿರಕ್ ಗೋರಖಪುರಿ (ಉರ್ದು)*
* *1970: ---- ವಿಶ್ವನಾಥ್ ಸತ್ಯನಾರಾಯಣ್ (ತೆಲುಗು)*
* *1971: ---- ಪ್ರಿಸ್ಲ್ಯಾಂಡ್ ರಾಯ್ (ಬೆಂಗಾಲಿ)*
* *1972: ---- ರಾಮ್ ಧರಿ ಸಿಂಗ್ ದಿಂಕರ್ (ಹಿಂದಿ).*
* *1973: ---- ಡಾ ಡಿ ಆರ್ ಆರ್ ಬೆಂಡ್ರೆ (kannada) ಮತ್ತು ಗೋಪಿನಾಥ ಮೊಹಂತಿ (ಓರಿಯಾ)*
* *1974: ---- ವಿ ಎಸ್ ಖಂಡೇಕರ್ (ಮರಾಠಿ)*
* *1975: ---- ಪಿ.ವಿ. ಅಕಿಲಂದಂ (ತಮಿಳು)*
* *1976: ---- ಶ್ರೀಮತಿ ಆಶಾ ಪೂರ್ಣ ದೇವಿ (ಬೆಂಗಾಲಿ). (ಮೊದಲ ಮಹಿಳೆ)*
* *1977: ---- ಕೆ ಶಿವ ರಾಮ ಕಾರಂತ್ (ಕನ್ನಡ)*
* *1978: ---- ಎಚ್ ಎಸ್ ವತ್ಸಯಾನ್ ಅಗಾಯಾ (ಹಿಂದಿ)*
* *1979: ---- ಬಿ ಕೆ ಭಟ್ಟಾಚಾರ್ಯ (ಅಸ್ಸಾಮಿ)*
* *1980: ---- ಎಸ್ ಕೆ ಪೊಟೆಕೆಟ್ (ಮಲಯಾಳಂ)*
* *1981: ---- ಶ್ರೀಮತಿ ಅಮೃತಾ ಪ್ರೀತಮ್ (ಪಂಜಾಬ್)*
* *1982: ---- ಶ್ರೀಮತಿ ಮಹಾದೇವಿ ವರ್ಮಾ (ಹಿಂದಿ)*
* *1983: ---- ಎಂ ವಿ ಲಯಾಂಗಾರ್ (ಕನ್ನಡ)*
* *1984: ---- ಟಿ ಎಸ್ ಪಿಳ್ಳೈ (ಮಲಯಾಳಂ)*
* *1985: ---- ಪನ್ನಾ ಲಾಲ್ ಪಟೇಲ್ (ಗುಜರಾತಿ)*
* *1986: ---- ಸಚಿದಾ ನಾಂಡ್ ರೌಟರಿ (ಒರಿಯಾ)*
* *1987: ---- ವಿ ವಿ ಶರ್ವಾದ್ಕರ್ (ಮರಾಠಿ)*
* *1988: ---- ಸಿ ನಾರಾಯಣ ರೆಡ್ಡಿ (ಟೆಲ್ಗು)*
* *1989: ---- ಕುರ್ತುಲ್ ಆಯಿನ್ ಹೈದರ್ (ಉರ್ದು)*
* *1990: ---- ವಿನಾಯಕ್ ಕೃಷ್ಣ ಗೊಕಾಕ್ (kannada)*
* *1991: ---- ಸುಭಾಷ್ ಮುಖೋಪಾಧ್ಯಾಯ (ಬೆಂಗಾಲಿ)*
* *1992: ---- ನರೇಶ್ ಮೆಹ್ತಾ (ಹಿಂದಿ)*
* *1993: ---- ಡಾ. ಸಿತಕಂಟ್ ಮಹಾಪಾತ್ರ (ಒರಿಯಾ)*
* *1994: ---- U ಆರ್ ಅನಂತ ಮೂರ್ತಿ (ಕನ್ನಡ)*
* *1995: ---- ಎಂ ಟಿ ವಾಸುದೇವನ್ ನಾಯರ್ (ಮಲಯಾಳಂ)*
* *1996: ---- ಶ್ರೀಮತಿ ಮಹಾಸ್ವೇತಾ ದೇವಿ (ಬೆಂಗಾಲಿ)*
* *1997: ---- ಅಲಿ ಸರ್ದಾರ್ ಜಾಫ್ರಿ (ಉರ್ದು)*
* *1998: ---- ಗಿರೀಶ್ ಕಾರ್ನಾಡ್ (ಕನ್ನಡ)*
* *1999: ---- ನಿರ್ಮಲ್ ವರ್ಮಾ (ಹಿಂದಿ) ಮತ್ತು ಗುರುದಾಲ್ ಸಿಂಗ್ (ಪಂಜಾಬ್)*
* *2000: ---- ಡಾ ಇಂದಿರಾ ಗೋಸ್ವಾಮಿ (ಅಸ್ಸಾಮಿ)*
* *2001: ---- ರಾಜೇಂದ್ರ ಕೇಶವಲಾಲ್ ಷಾ (ಗುಜರಾತಿ)*
* *2002: ---- ಡಿ ಜಯ ಕಾಂತನ್ (ತಮಿಳು)*
* *2003: ---- ವಿಂಡಾ ಕರಂಡಿಕ್ಕರ್ (ಮರಾಠಿ)*
* *2004: ---- ರೆಹಮಾನ್ ರಹೀ (ಕಾಶ್ಮೀರಿ)*
* *2005: - ಕುನ್ವರ್ ನಾರಾಯಣ್ (ಹಿಂದಿ)*
* *2006: ---- ರವೀಂದ್ರ ಕೇಲೇಕರ್ (ಕೊಂಕಣಿ) ಮತ್ತು ಸತ್ಯವರಾತ್ ಶಾಸ್ತ್ರಿ (ಸಂಸ್ಕೃತ)*
* *2007: ---- ಓ ಎನ್ ಎನ್ ವಿ ಕುರುಪ್ (ಮಲಯಾಳಂ)*
* *2008: ---- ಅಖ್ಲಾಕ್ ಖಾನ್ ಶಹರಿಯಾರ್ (ಉರ್ದು)*
* *2009: ---- ಅಮರ್ ಕಾಂಟ್ (ಹಿಂದಿ) ಮತ್ತು ಶ್ರೀಲಾಲ್ ಶುಕ್ಲಾ (ಹಿಂದಿ)*
* *2010: ---- ಚಂದ್ರಶೇಖರ, ಕಂಬರಾ (ಕನ್ನಡ)*
* *2011: ---- ಪ್ರತಿಭಾ ರೇ (ಒಡಿಯ)*
* *2012: ---- ರಾವುರಿ ಭಾರಧ್ವಜ (ತೆಲುಗು)*
* *2013: ---- ಕೇದಾರನಾಥ ಸಿಂಗ್ (ಹಿಂದಿ)*
* *2014: ---- ಭಲ್ಚಂದ್ರ ನೇಮಡೆ (50 ನೇ ಜ್ಞಾನಪೀಠ ಪ್ರಶಸ್ತಿ) (ಮರಾಠಿ)*
* *2015: ---- ರಘುವೀರ್ ಚೌಧರಿ (ಗುಜರಾತ್)*
* *2016: ---- ಶಂಖ ಘೋಷ್ (ಬೆಂಗಾಲಿ)*
* *2017 - ಜ್ಞಾನಪೀಠ ಪ್ರಶಸ್ತಿ ಪಡೆದ ಹಿಂದಿ ಲೇಖಕಿ ಕೃಷ್ಣ ಸೋಬ್ತಿ*
===========
*ಮೊದಲ ಜ್ಞಾನಪೀಠವು 1965 ರಲ್ಲಿ ಮಂಗಳೂರಿನ ಸಾಹಿತ್ಯದಲ್ಲಿ ಅವರ ಮಹಾನ್ ಕೊಡುಗೆಗಾಗಿ ಜಿ. ಶಂಕರ ಕುರುಪ್ಗೆ ನೀಡಲಾಯಿತು*
=============

PSI Special

#PSI Special#
➖➖➖➖➖➖➖➖➖➖➖
ಈ ಕೆಳಗಿನವುಗಳಲ್ಲಿ ಕ್ರೀಡಾಪಟುಗಳಿಗೆ ತಕ್ಷಣ ಶಕ್ತಿ ನೀಡುವ ಮೂಲ ಯಾವುದು?
1) ವಿಟಮಿನ್
2) ಪ್ರೋಟಿನ್
3) ಕಾರ್ಬೋಹೈಡ್ರೇಟ್
4) ಫ್ಯಾಟ್
C✔️

ಮಳೆಹನಿಯು ಗೋಲಾಕಾರವಾಗಿರಲು ಕಾರಣ

1)ವಾತಾವರಣದ ಒತ್ತಡ
2)ಗುರುತ್ವಾಕರ್ಷಣ ಶಕ್ತಿ
3)ಮೇಲ್ಮೈ ಸೆಳೆತ
4) ಮೇಲಿನ ಯಾವುದೂ ಅಲ್ಲ
C✔️

ಸಮತಲ ದರ್ಪಣದಲ್ಲಿ ವ್ಯಕ್ತಿಯ ಪೂರ್ಣ ಪ್ರತಿಬಿಂಬವನ್ನು ಕಾಣಬೇಕಾದರೆ ಆ ದರ್ಪಣ ವ್ಯಕ್ತಿಯ ಎತ್ತರದ ಎಷ್ಟಿರಬೇಕು?

1)ವ್ಯಕ್ತಿಯ ಅರ್ಧ ಭಾಗ
2)ವ್ಯಕ್ತಿಯ ಕಾಲು ಭಾಗ
3)ವ್ಯಕ್ತಿಯ ಪೂರ್ತಿ ಭಾಗ
4)ವ್ಯಕ್ತಿಯ ಪೂರ್ತಿಭಾಗಕ್ಕಿಂತ ಹೆಚ್ಚು

A✔️

ದೇಹದಲ್ಲಿ ಯಾವುದರ ಕೊರತೆ ಅನಿಮಿಯಾ ರೋಗಕ್ಕೆ ಕಾರಣವಾಗುತ್ತದೆ?
1)ಐಯೋಡಿನ್
2)ಕಬ್ಬಿಣಾಂಶ
3)ಪೋಟ್ಯಾಶಿಯಂ
4)ಪ್ರೋಟಿನ್
B✔️

ಸಾಮಾನ್ಯ ಉಷ್ಣತೆಯಲ್ಲಿ ದ್ರವರೂಪದಲ್ಲಿರುವ ಮೂಲವಸ್ತು ಯಾವುದು?
1)ಗ್ಯಾಲಿಯಂ
2)ಫಾಸ್ಪರಸ್
3)ಸಲ್ಫರ್
4)ಅಯೋಡಿನ್
A✔️

ರಾಜಾರಾಮ್ ಮೋಹನ್ರಾುಯ್ರಿ್ಗೆ ಸಂಬಂಧಿಸಿದಂತೆ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ)ಮೊಘಲ್ ಅರಸ ಇವರಿಗೆ ರಾಜಾ ಎಂಬ ಬಿರುದನ್ನು ನೀಡಿದನು

ಬಿ)ಇವರನ್ನು `ಆಧುನಿಕ ಭಾರತದ ಧೃವತಾರೆ’ ಎಂದು ಕರೆಯಲಾಗುವುದು

ಸಿ)ಇವರು 1810ರಲ್ಲಿ ಕೋಲ್ಕತ್ತಾದಲ್ಲಿ ಆತ್ಮೀಯಸಭಾವನ್ನು ಸ್ಥಾಪಿಸಿದರು

1)ಎ ಮತ್ತು ಬಿ ಸರಿ
2)ಬಿ ಮಾತ್ರ ಸರಿ
3)ಎ ಮತ್ತು ಸಿ ಸರಿ
4)ಎ, ಬಿ ಮತ್ತು ಸಿ ಸರಿ
A✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ)1885ರಲ್ಲಿ ಎ ಒ ಹ್ಯೂಮ್ರಹವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಸ್ಥಾಪಿಸಿದರು

ಬಿ)ಕಾಂಗ್ರೆಸ್ನು ಮೊದಲ ಸಮಾವೇಶ ಮುಂಬೈನಲ್ಲಿ ಸುರೇಂದ್ರನಾಥ ಬ್ಯಾನರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು

1)ಎ ಸರಿ, ಬಿ ತಪ್ಪು
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು
A✔️

1916ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಈ ಕೆಳಗಿನ ಯಾವ ಅಧಿವೇಶನದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಒಂದುಗೂಡಿದರು?

1)ಸೂರತ್ ಅಧಿವೇಶನ
2)ಲಾಹೋರ್ ಅಧಿವೇಶನ
3)ಲಕ್ನೋ ಅಧಿವೇಶನ
4)ಕೋಲ್ಕತ್ತಾ ಅಧಿವೇಶನ
C✔️

ಈ ಕೆಳಗಿನ ಘಟನೆಗಳ ಸರಿಯಾದ ಕಾಲಾನುಕ್ರಮವನ್ನು ಗುರ್ತಿಸಿ

ಎ)ಚೌರಿಚೌರಾ ಘಟನೆ
ಬಿ)ಅಸಹಾಕರ ಚಳವಳಿ
ಸಿ)ಜಲಿಯನ್ ವಾಲಾಬಾಗ್ ಹತ್ಯಾಕಾಂಡ
ಡಿ)ಸ್ವರಾಜ್ಯ ಪಕ್ಷದ ಸ್ಥಾಪನೆ

1)ಸಿ, ಬಿ, ಎ, ಡಿ
2)ಸಿ, ಎ, ಬಿ, ಡಿ
3)ಡಿ, ಸಿ, ಬಿ, ಎ
4)ಸಿ, ಡಿ, ಬಿ, ಎ
A✔️

ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿದ್ದ ಸಂಸ್ಥಾನಗಳ ಒಟ್ಟು ಸಂಖ್ಯೆ
1)352
2)552
3)568
4)562
D✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ)ಚೌವ್ಹಾಣರು ಮಧ್ಯಪ್ರದೇಶದ ಖಜುರಾಹೋದ ಖಂಡರಾಯ ಮಹಾದೇವಾಲಯವನ್ನು ನಿರ್ಮಿಸಿದರು

ಬಿ)ಈ ದೇವಾಲಯವು ಭಾರತದ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿದೆ

1)ಎ ಸರಿ, ಬಿ ತಪ್ಪು
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು
B✔️

ಚೀನಾ ದೇಶದ ಮಿಂಗ್ ವಂಶದ ಸಾಮ್ರಾಟ್ನತ ಆಸ್ಥಾನಕ್ಕೆ ರಾಯಭಾರಿಯನ್ನು ಕಳುಹಿಸಿದ್ದ ವಿಜಯನಗರದ ಅರಸ ಯಾರು?

1)ಬುಕ್ಕರಾಯ
2)2ನೇ ದೇವರಾಯ
3)ಕೃಷ್ಣದೇವರಾಯ
4)2ನೇ ಹರಿಹರ
A✔️

ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸಂಕೇತಗಳ ಸಹಾಯದಿಂದ ಉತ್ತರಿಸಿ

ಎ)ಮಹಮ್ಮದ್ ಗವಾನ್ ಬಹಮನಿ ಸುಲ್ತಾನ 2ನೇ ಮಹಮ್ಮದ್ ಷಾನ ಆಳ್ವಿಕೆಯ ಕಾಲದಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದನು

ಬಿ)ಬಹಮನಿ ಸುಲ್ತಾನ ಫಿರೋಜ್ಷಾಲನು ನಕ್ಷತ್ರ ವೀಕ್ಷಣಾಲಯವನ್ನು ನಿರ್ಮಿಸಿದನು

1)ಎ ಸರಿ, ಬಿ ತಪ್ಪು
2)ಬಿ ಸರಿ, ಎ ತಪ್ಪು
3)ಎ ಮತ್ತು ಬಿ ಸರಿ
4)ಎ ಮತ್ತು ಬಿ ತಪ್ಪು
B✔️

ಕರ್ನಾಟಕದ ಪ್ರಮುಖ ಜಲವಿದ್ಯುಚ್ಛಕ್ತಿ ಯೋಜನೆಗಳು ಮತ್ತು ಅವುಗಳನ್ನು ಕೈಗೊಳ್ಳಲಾಗಿರುವ ನದಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಿಕೆಯಾಗಿಲ್ಲ?

1)ಶಿವನಸಮುದ್ರ – ಕಾವೇರಿ ನದಿ
2)ಸೂಪಾ – ಕಾಳಿ ನದಿ
3)ಆಲಮಟ್ಟಿ – ಕೃಷ್ಣಾ ನದಿ
4)ಲಿಂಗನಮಕ್ಕಿ – ಹೇಮಾವತಿ ನದಿ
D✔️

ಚಂಬಲ್ ನದಿ ಯಾವ ಯಾವ ರಾಜ್ಯಗಳಲ್ಲಿ ಹರಿಯುತ್ತದೆ

ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ
ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್
ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ್
ಗುಜರಾತ್, ಮಧ್ಯಪ್ರದೇಶ, ಚತ್ತಿಸಗಡ್
A✔️

ಯಾವ ರಾಜ್ಯದಲ್ಲಿ ‘ಸೈಲೆಂಟ್’ ವ್ಯಾಲಿ ಇದೆ?
ಕರ್ನಾಟಕ
ಜಮ್ಮು ಮತ್ತು ಕಾಶ್ಮಿರ
ಕೇರಳ
ಹಿಮಾಚಲ ಪ್ರದೇಶ
C✔️

ಕರ್ನಾಟಕದಲ್ಲಿ ಹೆಚ್ಚಾಗಿ ಜೋಳವನ್ನು ಬೆಳೆಯುವ ಜಿಲ್ಲೆಗಳು

ಗುಲ್ಬರ್ಗಾ, ಧಾರಾವಾಡ, ದಾವಣಗೆರೆ
ಬೆಂಗಳೂರು ಗ್ರಾಮಂತರ, ದಾವಣೆಗೆರೆ
ಉತ್ತರ ಕನ್ನಡ, ಹಾವೇರಿ, ಹಾಸನ
ಮಂಡ್ಯ, ಮೈಸೂರು, ಚಾಮರಾಜನಗರ
A✔️

ಕೆಳಕಂಡ ತೈಲ ಕೇಂದ್ರಗಳನ್ನು ಅವುಗಳ ಇರುವ ರಾಜ್ಯದೊಂದಿಗೆ ಹೊಂದಿಸಿ ಬರೆಯಿರ
ಪಿ) ಅಂಕಲೇಶ್ವರ
1) ಆಂಧ್ರಪ್ರದೇಶ

ಕ್ಯೂ) ಮುಂಬೈ ಹೈ
2) ಅಸ್ಸಾಂ

ಆರ್) ದಿಗ್ಬಾಯ್
3) ಮಹರಾಷ್ಟ್ರ

ಎಸ್) ರಾವ್ವಾ
4) ಗುಜರಾತ್

ಪಿ-4 ಕ್ಯೂ-3 ಆರ್-2 ಎಸ್-1
ಪಿ-1 ಕ್ಯೂ-3 ಆರ್-4 ಎಸ್-2
ಪಿ-1 ಕ್ಯೂ-2 ಆರ್-3 ಎಸ್-4
ಪಿ-2 ಕ್ಯೂ-1 ಆರ್-3 ಎಸ್-4
A✔️

ಬ್ಯಾಂಕಿಂಗ್ ಉದ್ಯಮಕ್ಕೆ ಸಂಬಂಧಪಟ್ಟಂತೆ ನಾನ್ ಪರ್‍ಫಾರ್ಮಿಂಗ್ ಸೆಟ್ ಎಂದರೆ

A)ಹೆಚ್ಚುವರಿ ಸಿಬ್ಬಂದಿ
B)20 ವರ್ಷಕ್ಕಿಂತ ಹಳೆಯ ಬ್ಯಾಂಕಿನ ವಾಹನಗಳು
C)ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕಿಂಗ್ ಕಟ್ಟಡಗಳು
D)ವಸೂಲಿ ಆಗದಿರುವ ಬ್ಯಾಂಕಿನ ಸಾಲಗಳುಇ

D✔️

ಕೇಂದ್ರ ಸರ್ಕಾರವು ಸಂಗ್ರಹಿಸಿದ ಕರಗಳ ಆದಾಯವನ್ನು ರಾಜ್ಯಗಳಿಗೆ ಯಾವ ರೀತಿ ಹಂಚಬೇಕು ಎಂದು ಶಿಫಾರಸ್ಸು ಮಾಡುವವರು

ಹಣಕಾಸು ಆಯೋಗ
ಯೋಜನಾ ಆಯೋಗ
ಅಂತರ ರಾಜು ಮಂಡಳಿ
ವೇತನ ಆಯೋಗ

A✔️

ಹಸುವಿನ ಹಾಲು ತೆಳು ಹಳದಿ ಬಣ್ಣ ಹೊಂದಲು ಕಾರಣ ಅದರಲ್ಲಿರುವ

ಕ್ಸಾಂತೋಪಿಲ್
ಪ್ರುಕ್ಟೋಸ್
ಗ್ಲುಕೋಸ್
ರೈಬೊಪ್ಲೇವಿನ್
A✔️
ವಯಸ್‍ಕ ಪುರುಷನ ಮೆದುಳಿನ ಸರಾಸರಿ ತೂಕ

1200 ಗ್ರಾಂ
1000 ಗ್ರಾಂ
1400 ಗ್ರಾಂ
1500 ಗ್ರಾಂ
C✔️
ಮಾಂಗ್ರೋವ ಎನ್ನುವ ಸಸ್ಯಗಳು ಕಂಡು ಬರುವ ಪ್ರದೇಶ

ಸವನ್ನಾ ಹುಲ್ಲುಗಾವಲು
ಮರಭೂಮಿ
ಹಿಮಪರ್ವತದ ಅರಣ್ಯಗಳು
ನದಿ / ಸಮುದ್ರ ತೀರಗಳು
D✔️
➖➖➖➖➖➖➖

Friday 2 March 2018

ಸಾಮಾನ್ಯ ಜ್ಞಾನ ಪ್ರಶ್ನೋತ್ತರ ಗಳು

ಪ್ರಶ್ನೆಗಳು:
೧.    ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು?
೨.    ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ?
೩.    ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು?
೪.    ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು?
೫.    ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು?
೬.    ಹೆಚ್ಚು ಕಾರ್ಖಾನೆಗಳನ್ನು ಹೊಂದಿರುವ ರಾಜ್ಯ ಯಾವುದು?
೭.    ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ?
೮.    ತಾಜಮಹಲ್ ಯಾವ ನದಿಯ ದಂಡೆಯ ಮೇಲೆ ಕಟ್ಟಿಸಲಾಗಿದೆ?
೯.    ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು ಎಲ್ಲಿ ನಡೆಸಿತು?
೧೦.    ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು?
೧೧.    ವ್ಯಾಟ್ (ಗಿಂಖಿ) ತೆರಿಗೆ ಯಾವ ವರ್ಷದಿಂದ ಜಾರಿಗೆ ಬಂದಿದೆ?
೧೨.    ಭಾರತದ ಕೃಷಿ ಸಂಶೋಧನಾ ಮಂಡಳಿಯ ಪ್ರಧಾನ ಕಛೇರಿ ಎಲ್ಲಿದೆ?
೧೩.    ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು?
೧೪.    ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಯಾವುದು?
೧೫.    ಚಿರಂಜೀವಿಯಿಂದ ಸ್ಥಾಪಿತವಾದ ’ಪ್ರಜಾರಾಜ್ಯಂ’ ಪಕ್ಷದ ಲಾಂಛನ ಯಾವುದು?
೧೬.    ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು?
೧೭.    ಭಾರತದಲ್ಲಿ ಅತಿಹೆಚ್ಚು ಮಾತನಾಡುವ ಎರಡನೇಯ ಭಾಷೆ ಯಾವುದು?
೧೮.    ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ?
೧೯.    ಮನುಷ್ಯನ ದೇಹದಲ್ಲಿ ಅತ್ಯಂತ ಉದ್ದವಾದ ಎಲುಬು ಯಾವುದು?
೨೦.    ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ?
೨೧.    ಭಾರತೀಯ ಜ್ಞಾನ ಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು?
೨೨.    ಭಾರತದಲ್ಲಿ ಗೊಲ್ಕೊಂಡ ಕೋಟೆ ಎಲ್ಲಿದೆ?
೨೩.    ಅತೀ ಹೆಚ್ಚು ಉಪಗ್ರಹಗಳನ್ನು (೨೧) ಹೊಂದಿರುವ ಗ್ರಹ ಯಾವುದು?
೨೪.    ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ?
೨೫.    ಜಗತ್ತಿನಲ್ಲೆ ಅತೀ ಹೆಚ್ಚು ಚಹಾ ಉತ್ಪಾದಿಸುವ ದೇಹ ಯಾವುದು?
೨೬.    ಹವಾಮಹಲ್ ಅರಮನೆ ಎಲ್ಲಿದೆ?
೨೭.    ಇಂಡಿಯಾ ಡಿವೈಡೆಡ್ ಈ ಪುಸ್ತಕ ಲೇಖಕರು ಯಾರು?
೨೮.    ಜೈಹಿಂದ್ ಈ ಘೋಷಣೆ ಕೊಟ್ಟವರು ಯಾರು?
೨೯.    ಕಾಯಿಗಳನ್ನು ಹಣ್ಣು ಮಾಡಲು ಬಳಸುವ ರಾಸಾಯನಿಕ ಯಾವುದು?
೩೦.    ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.

ಉತ್ತರಗಳು:
೧.    ಭಾರತೀಯ ಸ್ಟೇಟ್ ಬ್ಯಾಂಕ್
೨.    ಮಹಾರಾಷ್ಟ್ರ
೩.    ಜ್ಯೋತಿಬಾ ಪುಲೆ
೪.    ವಿಶ್ವನಾಥ್ ಆನಂದ
೫.    ಕೋಟಾ
೬.    ಮಹಾರಾಷ್ಟ್ರ
೭.    ಎರಡನೇಯ
೮.    ಯಮುನಾ
೯.    ಪೋಕ್ರಾನ್ (ರಾಜಸ್ಥಾನ)
೧೦.    ಸಂಸ್ಕೃತ
೧೧.    ೨೦೦೫ ಏಫ್ರಿಲ್-೧
೧೨.    ಹೊಸ ದೆಹಲಿ
೧೩.    ಚೆನೈ (೧೮೧೮)
೧೪.    ಉತ್ತರ ಪ್ರದೇಶ
೧೫.    ಉದಯಿಸುತ್ತಿರುವ ಸೂರ್ಯ
೧೬.    ಮಂಕುತಿಮ್ಮನ ಕಗ್ಗ
೧೭.    ತೆಲಗು
೧೮.    ಇಂದಿರಾ ಗಾಂಧಿ
೧೯.    ಫಿಮ್ಯುರ್
೨೦.    ಖಾದಿ
೨೧.    ಅಮೃತಾ ಪ್ರೀತಂ
೨೨.    ಹೈದರಾಬಾದ್ ಬಳಿ
೨೩.    ಶನಿಗ್ರಹ
೨೪.    ಕಲ್ಕತ್ತಾ
೨೫.    ಭಾರತ
೨೬.    ಜಯಪುರ
೨೭.    ಅಬ್ದುಲ್ ಕಲಾಂ ಆಜಾದ್
೨೮.    ಸುಭಾಷ್ ಚಂದ್ರ ಬೋಸ್
೨೯.    ಇಥಲೀನ್
೩೦.    ಮೇಧಾ ಪಾಟ್ಕರ್

ಸಾಮಾನ್ಯ ಜ್ಞಾನ :- ಕ್ವಿಜ್

👉 ವಿಷಯ :- *ಸಾಮಾನ್ಯ ಜ್ಞಾನ*

01.2017ರ ಭಾರತ ದೇಶದ ಅತ್ಯಂತ ಸ್ವಚ್ಛ ಪ್ರೆಕ್ಷಣಿಕ ಸ್ಥಳ ಯಾವುದು?
A.ಅಜ್ಮೀರ್ ಷರೀಫ್ ದರ್ಗಾ
B.ತಿರುಪತಿ ತಿಮ್ಮಪ್ಪ
C.ಆಗ್ರಾದ ತಾಜಮಹಲ್
D. *ಮಧುರೈ ಮೀನಕ್ಷಿ* ☑☑

02.ರಾಜ ತರಂಗಿಣಿಯ ಕರ್ತೃ ಯಾರು?
A .ನಿಕೊಲೋ ಕೋಂಟಿ
B .ಅಮೋಘವರ್ಷ
C . *ಕಲ್ಹಣ*☑☑
D .ಬಾರ್ಬೋಸ್

03.ಅಂಬಿಕಾ ಅವಳ ಮನೆಯಿಂದ 20.ಮೀ ಪಶ್ಚಿಮಕ್ಕೆ ಹೋಗಿ ಮತ್ತೆ 10.ಮೀ ಎಡಕ್ಕೆ ಹೋಗುತ್ತಾಳೆ. ಇದಾದ ನಂತರ ಅವಳು ಅವಳ ಎಡಕ್ಕೆ 20.ಮೀ ಹೋಗುತ್ತಾಳೆ. ಅವಳು ಅವಳ ಮನೆಯಿಂದ ಎಷ್ಟು ದೂರ & ದಿಕ್ಕಿನಲ್ಲಿ ಇರುತ್ತಾಳೆ?
A .20.ಮೀ  ಉತ್ತರ
B .30.ಮೀ  ದಕ್ಷಿಣ
C . *10.ಮೀ  ದಕ್ಷಿಣ*☑☑
D .10.ಮೀ. ಉತ್ತರ

04.ಜೀವಕೋಶದ 'ಶಕ್ತಿ'ಕೇಂದ್ರ ಎಂದು ಯಾವುದನ್ನು ಕರೆಯುತ್ತಾರೆ?
A . *ಮೈಟೊ ಕಾಂಡ್ರಿಯ*☑☑
B .ಸೆಂಟ್ರಿಯೋಲ್
C .ಗಾಲ್ವಿ ಪರಿಕರ
D .ಲೈಸೊಸೋಮ್

05.ಜೈನಧರ್ಮದ ಪ್ರಥಮ ತೀರ್ಥಾಂಕರ ಯಾರು?
A .ಮಹಾವೀರ
B . *ವೃಷಭನಾಥ*☑☑
C .ಪಾರ್ಶ್ವನಾಥ
D .ಅಂಜಿನಾಥ

06.1969ರಲ್ಲಿ ಎಷ್ಟು ಬ್ಯಾಂಕುಗಳು ರಾಷ್ಟ್ರಿಕರಣ ಗೊಂಡವು?
A .16
B .15
C . *14*☑☑
D .20

07.ಪ್ರಸ್ತುತ ಭಾರತದೇಶದ ರಾಷ್ಟ್ರಧ್ಯಕ್ಷರು ಯಾರು?
A . *ರಾಮನಾಥ ಕೋವಿಂದ*☑☑
B .ನರೇಂದ್ರ ಮೋದಿ
C .ಅರುಣ ಗೊಯೇಲ್
D .ಅರುಣ ಜೆಡ್ಲಿ

08.ರೇಬೀಸ್ ರೋಗವು ಇದಾಗಿದೆ?
A .ಫಂಗಲ್ ರೋಗ
B . *ವೈರಲ್ ರೋಗ*☑☑
C .ಬ್ಯಾಕ್ಟೀರಿಯಾ ರೋಗ
D .ಪ್ಯಾರಟಿಕ್ ರೋಗ

09.ಈಸ್ಟ ಇಂಡಿಯಾ ಅಸೋಸಿಯೇಶನ್ ಸ್ಥಾಪಕರು ಯಾರು?
A .ದೇವೇಂದ್ರನಾಥ್ ಠಾಗೋರ್
B .M.G ರಾನಡೆ
C . *ದಾದಬಾಯಿ ನವರೋಜಿ*☑☑
D .ಯಾರು ಅಲ್ಲ

10.ಭಾರತದ ಪ್ರಥಮ ಮಹಿಳಾ ನ್ಯಾಯಧೀಶರು ಯಾರು?
A .ಲೀಲಾಸೇಠಾ
B .ಫಾತೀಮಾದೇವಿ
C .ಸುಜಾತ
D . *ಅನ್ನಾಚಂಡಿ*☑☑

11.ಕಾಂಗ್ರಾ ಕಣಿವೆ ಎಲ್ಲಿದೆ?
A .ಹರಿಯಾಣ
B . *ಹಿಮಾಚಲ ಪ್ರದೇಶ*☑☑
C .ಪಂಜಾಬ್
D .ಜಮ್ಮು ಕಾಶ್ಮೀರ

12.ಕ್ಲೋರೋಫಿಲ್ ನಲ್ಲಿರುವ ಲೋಹ ಯಾವುದು?
A .ಕಬ್ಬಿಣ
B .ತಾಮ್ರ
C . *ಮೆಗ್ನಿಶಿಯಂ*☑☑
D .ಸತು

13.ಭಾರತದ ಮೊಟ್ಟಮೊದಲ ಯುದ್ದವಿಮಾನ ಯಾವುದು?
A .ವೈಜಯಂತ
B .ಲಿಜಾಸ್
C .ಅರ್ಜುನ್
D . *ತೇಜಸ್*☑☑

14.ಮೆಕ್ಕೆಜೋಳವನ್ನು ಅತಿ ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?
A .ಪಂಜಾಬ್
B . *ಉತ್ತರ ಪ್ರದೇಶ*☑☑
C .ಕೇರಳ
D .ರಾಜಸ್ಥಾನ

15.ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾದ ವರ್ಷ ಯಾವುದು?
A .1915 ☑☑
B .1910
C .1920
D .1930

16.ವ್ಯಾಸರಾಯರ ಅಂಕಿತನಾಮ ಯಾವುದು?
A .ಶ್ರೀ ರಘುಪತಿ
B .ರಂಗವಿಠಲ
C . *ಶ್ರೀ ಕೃಷ್ಣ*☑☑
D .ಪುರಂದರ ವಿಠಲ

17.ಕೂಡಲ ಚೆನ್ನ ಸಂಗಯ್ಯ ಯಾರ ಅಂಕಿತನಾಮವಾಗಿದೆ?
A .ಮಾಚಯ್ಯ
B .ಚೌಡಯ್ಯ
C . *ಚೆನ್ನಬಸವಣ್ಣ*☑☑
D .ಬಸವಣ್ಣ

18.'ಹುಚ್ಚು ಮನಸಿನ ಹತ್ತು ಮುಖಗಳು' ಇದು ಯಾರ ಆತ್ಮ ಕಥೆಯಾಗಿದೆ?
A . *ಶಿವರಾಮ ಕಾರಂತ*☑☑
B .ಮಾಸ್ತಿ
C .ಕುವೆಂಪು
D .ಪಿ. ಲಂಕೇಶ

19.'ಸಂಸ್ಕಾರ' ಇದು ಯಾರ ಕೃತಿ?
A .ಕೆ.ವಿ.ಅಯ್ಯರ್
B . *ಯು.ಆರ್. ಅನಂತಮೂರ್ತಿ*☑☑
C .ತ.ರಾ ಸುಬ್ಬರಾವ್
D .ಶಾಂತಿನಾಥ ದೇಸಾಯಿ

20.'ಗಾಥಾಸಪ್ತಶತಿ' ಯಾರ ಕೃತಿ?
A .ಬಿಲ್ಹಣ
B .ಹೇಮಚಂದ್ರ
C .ಬಾಣಬಲ್ಬ
D . *ಹಾಲ*☑☑

21.ಅಮೇರಿಕನ್ ಮನೋವಿಜ್ಞಾನದ ಪಿತಾಮಹ ಯಾರು?
A . *ವಾಟ್ಸನ್*☑☑
B .ಪೆಸ್ಟಾಲಜಿ
C .ವಿಲಿಯಂ ಜೇಮ್ಸ್
D .ಥಾರ್ನ್ ಟೈಕ್

22.ಭಾರತದ ಇತಿಹಾಸದ ಪಿತಾಮಹ ಯಾರು?
A . *ಕಲ್ಹಣ*☑☑
B .ಮೋಹನ್ ರಾಯ್
C .ಬಿ.ಎಲ್.ರೈಸ್
D .ಲಯೋಲ್

23.ಹಿಂದೂಸ್ಥಾನದ ಗಿಳಿ ಎಂಬ ಬಿರುದು ಯಾರಿಗೆ ದೊರೆಕಿತ್ತು?
A .ಜಗಜೀವನ್ ರಾಮ್
B . *ಅಮೀರ್ ಖುಸ್ರೊ*☑☑
C .ಮಧರ್ ತೇರೇಸಾ
D .ಸಮುದ್ರಗುಪ್ತ

24.ಪ್ರಪಂಚದ ಅತದೊಡ್ಡ ಕರಾವಳಿ ರಾಷ್ಟ್ರ ಯಾವುದು?
A .ಅಮೇರಿಕಾ
B .ರಷ್ಯಾ
C .ಚೀನಾ
D . *ಕೆನಡಾ*☑☑

25.ಎತ್ತರವನ್ನು ಅಳೆಯಲು ಬಳಸು ಸಾಧನ?
A .ಎಲೆಕ್ಟ್ರೋ ಮೀಟರ್
B . *ಅಲ್ಟಿ ಮೀಟರ್*☑☑
C .ಥರ್ಮೋ ಮೀಟರ್
D .ಪ್ಯಾದೋ ಮೀಟರ್

26.ಜೀವಸತ್ವ ಎ ನ ರಾಸಾಯನಿಕ ಹೇಸರೇನು?
A . *ರೆಟಿನಾಲ್*☑☑
B .ಥಿಯಾಮೈನ್
C .ರಿಬೋಫ್ಲಾವಿನ್
D .ನಿಯಾಸಿನ್

27.ಆರ್ಯ ಸಮಾಜದ ಸ್ಥಾಪಕ ಯಾರು?
A .ಜ್ಯೋತಿರಾವ್ ಫುಲೆ
B .ಆತ್ಮ ರಾಮ್ ಪಾಂಡುರಂಗ
C . *ಸ್ವಾಮಿ ದಯಾನಂದ*☑☑
D .ವಿ.ಡಿ. ಸಾವರ್ಕರ್

28.'ನಿಕೆಟಿನ್' ಯಾವ ದೇಶದ ಪ್ರವಾಸಿ?
A .ಇಟಲಿ
B . *ರಷ್ಯಾ*☑☑
C .ಪರ್ಶಿಯಾ
D .ಪೋರ್ಚುಗಲ್

29.K. P.C.C ಸ್ಥಾಪನೆ?
A .1918
B .1920☑☑
C .1922
D .1924

30.ಕ್ರಿ.ಶ 1509 ರಿಂದ 1529 ರ ಅವಧಿಯಲ್ಲಿ ವಿಜಯನಗರವನ್ನು ಆಳಿದ ರಾಜ ಯಾರು?
A .2ನೇ ಪ್ರೌಢ ದೇವರಾಯ
B . *ಶ್ರೀ ಕೃಷ್ಣ ದೇವರಾಯ*☑☑
C .ಅಳಿಯ ರಾಮರಾಯ
D .ಯಾರು ಅಲ್ಲ

(✍ ವಿಷಯ ಸಂಗ್ರಹ :-  *ಉಮೇಶ .ಎಸ್)

ಸಾಮಾನ್ಯ ಜ್ಞಾನ

★ಸಾಮಾನ್ಯ ಜ್ಞಾನ*
(General Knowledge):

1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.

2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್

3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.

4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.

5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.

6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.

7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.

8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.

9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.

10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.

11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.

12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.

13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.

14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.

15) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.

16) 'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.

17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.

18) 'ನಡೆದಾಡುವ ಕೋಶ' ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.

19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.

20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
★ ದ್ವಿ-ಪೀನ.

21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.

22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ
(ಮಣಿ ಸಿರ ).

25) ಅಗಸ್ಟ್ 9,1942 ರಂದು Quit India Movement ಗೆ ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.

26) 'New India and Common Wheel' ಎಂಬ ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.

27) ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.

28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.

29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.

30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.

31) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.

32) ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು ಕರೆಯಲಾಗುತ್ತದೆ? .
★ 42ನೇ ವಿಧಿ.

33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ ತಿದ್ದುಪಡಿ? .
★ 61ನೇ ತಿದ್ದುಪಡಿ.

34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .

35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.

36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.

37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.

38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.

39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ ಸಂಖ್ಯೆ?
★ 1.

40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.

ರಾಷ್ಟೀಯ ಆದಾಯ' ಎಂದರೇನು

☀️  *'ರಾಷ್ಟೀಯ ಆದಾಯ' ಎಂದರೇನು?* *— ' ಒಂದು ದೇಶದಲ್ಲಿ ಒಂದು ಗೊತ್ತಾದ ವರ್ಷದಲ್ಲಿ ಉತ್ಪಾದನೆಯಾದ ಎಲ್ಲ ಅಂತಿಮ ಸರಕು ಮತ್ತು ಸೇವೆಗಳ ಸಮಗ್ರ ಹಣ ಮೌಲ್...